Hindu Youth Attacked : ಪುತ್ತೂರಿನ ರೈಲು ನಿಲ್ದಾಣದಲ್ಲಿ ಹಿಂದೂ ಯುವಕನ ಮೇಲೆ ದಾಳಿ ಮಾಡಿದ್ದ ೪ ಮತಾಂಧ ಮುಸಲ್ಮಾನರ ಬಂಧನ

ಪುತ್ತೂರು – ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರೈಲಿನಲ್ಲಿ ಓರ್ವ ಹಿಂದೂ ಯುವಕನ ಮೇಲೆ ಮತಾಂಧ ಮುಸಲ್ಮಾನ ಯುವಕರ ಒಂದು ಗ್ಯಾಂಗ್ ದಾಳಿ ನಡೆಸಿರುವ ಘಟನೆ ಪುತ್ತೂರು ರೈಲು ನಿಲ್ದಾಣದಲ್ಲಿ ರೈಲು ನಿಂತಿರುವಾಗ ನಡೆದಿದೆ. ದಾಳಿ ನಡೆಸಿರುವ ೪ ಮತಾಂಧ ಯುವಕರನ್ನು ಪೊಲೀಸರು ಸಾಲಮರ ಮಸೀದಿಯ ಹತ್ತಿರ ಬಂದಿದ್ದಾರೆ.