‘ಚಿತ್ರಕಾರನು ನಿಸರ್ಗದ ಎಷ್ಟೇ ಸುಂದರವಾದ ಚಿತ್ರಗಳನ್ನು ಬಿಡಿಸಿದರೂ, ಆ ಚಿತ್ರಗಳನ್ನು ನೋಡುವುದಕ್ಕಿಂತ ಹಸಿರು ಮತ್ತು ನಯನಮನೋಹರ ನಿಸರ್ಗವನ್ನು ನೋಡುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಸಿಗುತ್ತದೆ. ನೈಸರ್ಗಿಕ ಸೌಂದರ್ಯದಲ್ಲಿರುವ ಜೀವಂತಿಕೆಯು ಮನಸ್ಸಿಗೆ ಹೆಚ್ಚು ಆನಂದ ನೀಡುತ್ತದೆ. ಆದ್ದರಿಂದ ‘ನಿಸರ್ಗವನ್ನು ನೋಡುತ್ತಲೇ ಇರಬೇಕು, ಎಂದು ನನಗೆ ಅನ್ನಿಸುತ್ತದೆ. ಸುಂದರ ಚಿತ್ರವನ್ನು ನೋಡಿದಾಗ ಹಾಗೆ ಅನ್ನಿಸುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ
ಸನಾತನ ಪ್ರಭಾತ > ಸಾಧನೆ > ಯಾವುದೇ ಸುಂದರವಾದ ಚಿತ್ರಕ್ಕಿಂತ ನೈಸರ್ಗಿಕ ಸೌಂದರ್ಯವು ಮನಸ್ಸಿಗೆ ಹೆಚ್ಚು ಆನಂದವನ್ನು ನೀಡುತ್ತದೆ !
ಯಾವುದೇ ಸುಂದರವಾದ ಚಿತ್ರಕ್ಕಿಂತ ನೈಸರ್ಗಿಕ ಸೌಂದರ್ಯವು ಮನಸ್ಸಿಗೆ ಹೆಚ್ಚು ಆನಂದವನ್ನು ನೀಡುತ್ತದೆ !
ಸಂಬಂಧಿತ ಲೇಖನಗಳು
- ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್ ಇಂಟಲಿಜನ್ಸ್’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !
- ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
- ಶ್ರೀರಾಮನವಮಿಯ ನಿಮಿತ್ತ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !
- ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು
- ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು
- ಸಾಧಕರೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡಿ ಮನುಷ್ಯ ಜನ್ಮದ ಉದ್ದೇಶವಾದ ‘ಆನಂದಪ್ರಾಪ್ತಿ’ಯನ್ನು ಸಾಧಿಸೋಣ !