
೧. ಸಾಧಕರಿಂದ ತಪ್ಪುಗಳು ಆಗದಿರುವುದರ ಮಹತ್ವ
‘ಸಾಧಕರಿಂದ ಯಾವುದೊಂದು ತಪ್ಪು ಘಟಿಸಿದರೂ ಕೆಲವೊಮ್ಮೆ ಗುರುಗಳು ಆ ತಪ್ಪಿಗಾಗಿ ಏನೂ ಮಾತನಾಡುವುದಿಲ್ಲ; ಏಕೆಂದರೆ ಅವರು ಸಾಕ್ಷಿಭಾವದಿಂದ ನೋಡುತ್ತಾರೆ; ಆದರೆ ಗುರುಗಳಿಗಾಗಿ ಸತತವಾಗಿ ಕಾರ್ಯನಿರತನಾಗಿರುವ ಭಗವಂತನು ಮಾತ್ರ ಅದನ್ನು ನೋಡುತ್ತಿರುತ್ತಾನೆ. ಅವನು ತಪ್ಪಿಗಾಗಿ ಶಿಕ್ಷೆಯನ್ನು ವಿಧಿಸದೇ ಇರುವುದಿಲ್ಲ.
೨. ಅಸ್ತಿತ್ವದಿಂದ ಮತ್ತು ನಿರ್ಗುಣದಿಂದ ಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !
‘ಪರಾತ್ಪರ ಗುರು ಡಾ. ಆಠವಲೆ ಇವರು ನಮ್ಮಿಂದ ಈಗ ತುಂಬಾ ದೂರ ಹೋಗುತ್ತಿದ್ದಾರೆ, ಎಂದೆನಿಸುತ್ತದೆ. ಇದರ ಅರ್ಥ ಅವರು ಈಗ ಸಗುಣದಲ್ಲಿಲ್ಲ ಈಗ ಅವರ ಹೆಚ್ಚಿನ ಕಾರ್ಯವು ನಿರ್ಗುಣದಿಂದ ಆಗುತ್ತಿದೆ, ಎಂದರೆ ಈಗ ಕೇವಲ ಅಸ್ತಿತ್ವದಿಂದಲೇ ಅವರ ಕಾರ್ಯವಾಗುತ್ತಿದೆ.
– ಶ್ರೀಚಿತ್ಶಕ್ತಿ ಸೌ. ಅಂಜಲಿ ಗಾಡಗೀಳ (೨೯.೪.೨೦೨೦)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !