
೧. ಸಾಧಕರಿಂದ ತಪ್ಪುಗಳು ಆಗದಿರುವುದರ ಮಹತ್ವ
‘ಸಾಧಕರಿಂದ ಯಾವುದೊಂದು ತಪ್ಪು ಘಟಿಸಿದರೂ ಕೆಲವೊಮ್ಮೆ ಗುರುಗಳು ಆ ತಪ್ಪಿಗಾಗಿ ಏನೂ ಮಾತನಾಡುವುದಿಲ್ಲ; ಏಕೆಂದರೆ ಅವರು ಸಾಕ್ಷಿಭಾವದಿಂದ ನೋಡುತ್ತಾರೆ; ಆದರೆ ಗುರುಗಳಿಗಾಗಿ ಸತತವಾಗಿ ಕಾರ್ಯನಿರತನಾಗಿರುವ ಭಗವಂತನು ಮಾತ್ರ ಅದನ್ನು ನೋಡುತ್ತಿರುತ್ತಾನೆ. ಅವನು ತಪ್ಪಿಗಾಗಿ ಶಿಕ್ಷೆಯನ್ನು ವಿಧಿಸದೇ ಇರುವುದಿಲ್ಲ.
೨. ಅಸ್ತಿತ್ವದಿಂದ ಮತ್ತು ನಿರ್ಗುಣದಿಂದ ಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !
‘ಪರಾತ್ಪರ ಗುರು ಡಾ. ಆಠವಲೆ ಇವರು ನಮ್ಮಿಂದ ಈಗ ತುಂಬಾ ದೂರ ಹೋಗುತ್ತಿದ್ದಾರೆ, ಎಂದೆನಿಸುತ್ತದೆ. ಇದರ ಅರ್ಥ ಅವರು ಈಗ ಸಗುಣದಲ್ಲಿಲ್ಲ ಈಗ ಅವರ ಹೆಚ್ಚಿನ ಕಾರ್ಯವು ನಿರ್ಗುಣದಿಂದ ಆಗುತ್ತಿದೆ, ಎಂದರೆ ಈಗ ಕೇವಲ ಅಸ್ತಿತ್ವದಿಂದಲೇ ಅವರ ಕಾರ್ಯವಾಗುತ್ತಿದೆ.
– ಶ್ರೀಚಿತ್ಶಕ್ತಿ ಸೌ. ಅಂಜಲಿ ಗಾಡಗೀಳ (೨೯.೪.೨೦೨೦)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !