
‘ಮಣಿಕಾಂತನು ರಾಮಕೃಷ್ಣರ ಅನುಗ್ರಹ ಪಡೆದವನಾಗಿದ್ದನು. ೨೮ ವರ್ಷದ ಈ ಯುವಕನು ವಿವಾಹಿತನಾಗಿದ್ದನು. ಅವನಿಗೆ ಭಗವಂತನ, ರಾಮ-ಕೃಷ್ಣ ಇವರ, ಸತ್ಸಂಗದ ವಿಲಕ್ಷಣ ಸೆಳೆತವಿತ್ತು. ಅವನ ಪತ್ನಿಗೆ ಅದು ಇಷ್ಟವಾಗುತ್ತಿರಲಿಲ್ಲ. ಮಣಿಕಾಂತನು ರಾಮಕೃಷ್ಣರಿಗೆ, “ಹೆಂಡತಿಯು, ಈ ದೇವರು-ದೇವರು ಎಂಬುದನ್ನು ನಿಲ್ಲಿಸಿದರೆ ಸರಿ. ಇಲ್ಲದಿದ್ದರೆ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವೆನು. ನಿಮ್ಮ ಮೇಲೆ ಹತ್ಯೆಯ ದೋಷವನ್ನು ಹಾಕುವೆನು ಎಂದು ಹೆದರಿಸುತ್ತಾಳೆ. ನಾನು ಏನು ಮಾಡಲಿ ?, ಎಂದು ಹೇಳಿದನು.
ಶ್ರೀರಾಮಕೃಷ್ಣರು ಗಂಭೀರವಾಗಿ, ಹೊಳೆಯುವ ಕಣ್ಣುಗಳಿಂದ ನೋಡುತ್ತಾ ಉದ್ಗರಿಸುತ್ತಾರೆ, “ಭಗವಂತನ ಮಾರ್ಗದಲ್ಲಿ ಅಡ್ಡ ಬರುವ ಅವಳು ಪತ್ನಿಯಲ್ಲ ವೈರಿಯಾಗಿದ್ದಾಳೆ ! ಅವಳ ತ್ಯಾಗವನ್ನು ಮಾಡಬೇಕು. ಅವಳನ್ನು ಬಿಟ್ಟುಬಿಡು. ಅವಳು ಆತ್ಮಹತ್ಯೆ ಮಾಡಿಕೊಳ್ಳಲಿ. ಅವಳು ಏನು ಬೇಕೋ ಅದನ್ನು ಮಾಡಲಿ ! ಅದರ ಚಿಂತೆ ಮಾಡಬೇಡ ! ಈಶ್ವರನ ಬಳಿಗೆ ಹೋಗುವುದಕ್ಕೆ ಏನೆಲ್ಲ ಅಡ್ಡಿ ಬರುತ್ತದೆಯೋ, ಅದೆಲ್ಲ ಅವಿದ್ಯೆಯಾಗಿದೆ ! ಅದನ್ನು ದೂರ ಸರಿಸಬೇಕು, ಎಂದರು. (ಆಧಾರ : ಮಾಸಿಕ ‘ಘನಗರ್ಜಿತ, ಮಾರ್ಚ್ ೨೦೧೨)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !