
‘ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿಯು ನಮ್ಮದೇ ಆಗಿದೆ. ಹಾಗೆಯೇ ನಾವು ಸಮಾಜದೆದುರು ಆದರ್ಶವನ್ನಿಟ್ಟರೆ, ಸಮಾಜವು ಅದನ್ನು ಅನುಸರಿಸಬಹುದು. ಉಡುಗೆ-ತೊಡುಗೆಗಳಿಂದಾಗಿ ನಮ್ಮಲ್ಲಿ ಅಂತಹ ಸ್ಪಂದನಗಳು ಮತ್ತು ಭಾವ-ಭಾವನೆಗಳು ಮೂಡುತ್ತದೆ. ಸತ್ತ್ವಗುಣಿ ವೇಷಭೂಷಣಗಳಿಂದ ಜೀವಕ್ಕೆ ಸ್ಥಿರತೆ ಮತ್ತು ಶಾಂತಿಯು ಲಭಿಸುತ್ತದೆ. ರಜೋಗುಣಿ ವೇಷಭೂಷಣಗಳಿಂದ ಜೀವದಲ್ಲಿ ಚಂಚಲತೆ ಉಂಟಾಗುತ್ತದೆ ಮತ್ತು ತಮೋಗುಣಿ ವೇಷ ಭೂಷಣಗಳಿಂದ ಜೀವವು ಬಹಿರ್ಮುಖ, ಸ್ವೇಚ್ಛಾಚಾರಿ, ಹಾಗೆಯೇ ಗೂಂಡಾ ವೃತ್ತಿಯದ್ದಾಗುತ್ತದೆ. ಭಾರತೀಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಕೃತಿಯು ಸಂಸ್ಕಾರಯುಕ್ತ ಮತ್ತು ಸಾತ್ತ್ವಿಕವಾಗಿರಬೇಕು. ಈ ಬಗ್ಗೆ ವಿಚಾರ ಮಾಡಿದಾಗ ಬಟ್ಟೆಗಳ ವಿನ್ಯಾಸ ಮತ್ತು ಬಣ್ಣ ಸತ್ತ್ವಗುಣ ಪ್ರಧಾನವಾಗಿರಬೇಕು. ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಿದರೆ ಕಾರ್ಯಕ್ರಮಗಳಲ್ಲಿನ ಸಾತ್ತ್ವಿಕತೆ ಹೆಚ್ಚಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಅದರ ಲಾಭವಾಗುತ್ತದೆ. ಹಾಗೆಯೇ ಇಂತಹ ಕಾರ್ಯಕ್ರಮಗಳಲ್ಲಿ ಭಾವಗೀತೆಗಳು, ಭಜನೆ ಇತ್ಯಾದಿಗಳನ್ನು ಹಾಡುವಾಗ ತಬಲಾ, ಸಂವಾದಿನಿ (ಹಾರ್ಮೋನಿಯಮ್), ಸಿತಾರ ಮುಂತಾದ ಸಾತ್ತ್ವಿಕ ವಾದ್ಯಗಳನ್ನು ನುಡಿಸಿದರೆ ಹೆಚ್ಚು ಲಾಭವಾಗುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !