
ಕರ್ತವ್ಯಮಾಚರನ್ ಕಾಮಮಕರ್ತವ್ಯಮನಾಚರನ್ |
ತಿಷ್ಠತಿ ಪ್ರಕೃತಾಚಾರೇ ಯಃ ಸ ಆರ್ಯ ಇತಿ ಸ್ಮೃತಃ || – ವಸಿಷ್ಠಸ್ಮೃತಿ
ಅರ್ಥ : ವಾಸನೆಯ ಅಧೀನರಾಗದ ಮತ್ತು ಶಾಸ್ತ್ರಗಳು ಅಯೋಗ್ಯವೆಂದು ಹೇಳಿದ ಕರ್ಮಗಳನ್ನು ಮಾಡದ, ಪ್ರಕೃತಿಯ ಮತ್ತು ಶಾಸ್ತ್ರಗಳ ನಿಯಮಗಳಂತೆ ಯೋಗ್ಯ ಕರ್ತವ್ಯಗಳನ್ನು ಪಾಲಿಸುವ ಮನುಷ್ಯನಿಗೆ ‘ಆರ್ಯ ಎಂದು ಕರೆಯುತ್ತಾರೆ. – ದುರ್ಗೇಶ ಜಯಂತರಾವ ಪರುಳಕರ (ಆಧಾರ : ಮಾಸಿಕ ‘ಧರ್ಮಭಾಸ್ಕರ, ಏಪ್ರಿಲ್ ೨೦೧೭)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !