‘ಕೆಲವು ಸಾಧಕರಿಗೆ ಸಹ ಸಾಧಕರನ್ನು ಹೊಗಳಿದರೆ ಅಥವಾ ಅವರ ಆಧ್ಯಾತ್ಮಿಕ ಉನ್ನತಿಯಾದರೆ ಮತ್ಸರವೆನಿಸುತ್ತದೆ. ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯ ಅತ್ಯಂತ ದೊಡ್ಡ ಅಡಚಣೆಯಾಗಿದೆ. ಅದನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಿಸಬೇಕು. ‘ಇತರ ಸಾಧಕರ ಪ್ರಶಂಸೆಯ ಅಥವಾ ಆಧ್ಯಾತ್ಮಿಕ ಪ್ರಗತಿಯ ಆನಂದವನ್ನು ಪಡೆಯಲು ಸಾಧ್ಯವಾದಾಗ ಅಥವಾ ಇತರರ ಪ್ರಯತ್ನ ಮತ್ತು ಗುಣಗಳಿಂದ ಕಲಿಯುವಂತಹ ಸಾಧಕರ ಸಾಧನೆಯ ಮಾರ್ಗಕ್ರಮಣವು ಯೋಗ್ಯ ದಿಶೆಯಿಂದ ಆಗುತ್ತಿದೆ’, ಎಂಬುದನ್ನು ಗಮನದಲ್ಲಿಡಬೇಕು !’ – ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)
ಸನಾತನ ಪ್ರಭಾತ > ಸಾಧನೆ > ಸಾಧಕರೇ, ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಆಗಿರುವುದರಿಂದ ಅದನ್ನು ದೂರಗೊಳಿಸಿರಿ !
ಸಾಧಕರೇ, ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಆಗಿರುವುದರಿಂದ ಅದನ್ನು ದೂರಗೊಳಿಸಿರಿ !
ಸಂಬಂಧಿತ ಲೇಖನಗಳು
- ವರ್ತಮಾನ ಸ್ಥಿತಿಯಲ್ಲಿ ಭಗವಂತನ ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು
- ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್ ಇಂಟಲಿಜನ್ಸ್’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !
- ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
- ಶ್ರೀರಾಮನವಮಿಯ ನಿಮಿತ್ತ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !
- ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು
- ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು