ಧವನ್ರಿಗೆ ನೀಡಿದ್ದ ‘ಹಿರಿಯ ನ್ಯಾಯವಾದಿ’ ಈ ಗೌರವವನ್ನು ಹಿಂಪಡೆಲು ಅರ್ಜಿ ಸಲ್ಲಿಕೆ
ನ್ಯಾಯವಾದಿ ರಾಜೀವ ಧವನ್ ಶ್ರೀರಾಮಜನ್ಮಭೂಮಿ ಖಟ್ಲೆಯ ಸುನ್ನಿ ವಕ್ಫ್ ಬೋರ್ಡ್ನ ನ್ಯಾಯವಾದಿಯಾಗಿದ್ದರು ಹಾಗೂ ಆಲಿಕೆಯ ಸಮಯದಲ್ಲೇ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀರಾಮಜನ್ಮಭೂಮಿಯ ನಕಾಶೆಯನ್ನು ಹರಿದಿದ್ದರು. ಈಗ ಅವರು ಧೂಮಪಾನ ಮಾಡುತ್ತಿದ್ದಾರೆ. ಆದ್ದರಿಂದ ಇಂತಹವರಿಗೆ ‘ಹಿರಿಯ’ ಎಂದು ಹೇಳಿದರೆ ‘ಹಿರಿಯ’ ಶಬ್ದದ ಅವಮಾನವೇ ಆಗಿದೆ !

ನವ ದೆಹಲಿ – ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡುವ ಹಿರಿಯ ನ್ಯಾಯವಾದಿ ರಾಜೀವ ಧವನ್ ಇವರಿಗೆ ನೀಡಲಾಗಿದ್ದ ‘ಹಿರಿಯ’ ಈ ಗೌರವವನ್ನು ಹಿಂಪಡೆಯಬೇಕು, ಎಂಬ ಬೇಡಿಕೆಯ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ನ್ಯಾಯವಾದಿ ರಾಜೀವ ಧವನ್ ಇವರು ಧೂಮಪಾನ ಮಾಡುತ್ತಿರುವ ವಿಡಿಯೋ ಪ್ರಸಾರವಾದಾಗ ಮಾನವ ಹಕ್ಕುಗಳ ಕಾರ್ಯಕರ್ತ ರಾಶಿದ ಪಠಾಣ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯವಾದಿ ಧವನ್ ಧೂಮಪಾನ ಮಾಡುತ್ತಿರುವಾಗ ನ್ಯಾಯಧೀಶ ಮಹೇಂದ್ರ ಗೋಯಲ್ ಇವರು ಈ ಅಭ್ಯಾಸವನ್ನು ಬಿಡುವಂತೆ ಹೇಳಿದರು ಹಾಗೂ ಧವನ್ ಇವರು ಅದಕ್ಕೆ ಒಪ್ಪಿದ್ದಾರೆ ಎಂದು ಹೇಳಿದ್ದರು. (ಧೂಮಪಾನ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಜನರ ಅಪೇಕ್ಷೆಯಾಗಿದೆ ! – ಸಂಪಾದಕರು)
Recall Senior designation from Dr. Rajeev Dhavan for smoking during a virtual court hearing: Petition filed in Supreme Courthttps://t.co/mu1242YSel
— Bar & Bench (@barandbench) August 19, 2020
ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆ ಮುಂದೂಡಿಕೆಯ ಮುಸ್ಲಿಂ ಅರ್ಜಿದಾರರ ಮನವಿಗೆ ಸುಪ್ರೀಂ ಕೋರ್ಟ್ ನಕಾರ – Bhojshala Controversy
ಉಚ್ಚ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ! – ಸರ್ವೋಚ್ಚ ನ್ಯಾಯಾಲಯ Supreme Court Order
‘ಕೊಲಿಜಿಯಂ’ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲ ! – Collegium
ಯಾವುದೇ ಸ್ಥಳದಲ್ಲಿ ನಮಾಜ್ ಮಾಡುವುದು ಧಾರ್ಮಿಕ ಹಕ್ಕಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ
Mumbai Airport Namaz : ಮುಂಬಯಿ ವಿಮಾನ ನಿಲ್ದಾಣದ ಬಳಿ ನಮಾಜ್ ಪಠಣಕ್ಕಾಗಿ ಜಾಗ ನೀಡಲು ಸಾಧ್ಯವಿಲ್ಲ! – ರಾಜ್ಯ ಸರಕಾರ