ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳ ದೇವಸ್ಥಾನ !

ಪಿರೊಜಪುರ (ಬಾಂಗ್ಲಾದೇಶ) – ಮತಾಂಧರು ಇಲ್ಲಿಯ ದಿಘಿರಜನ ಗ್ರಾಮದಲ್ಲಿ ೨೦೦ ವರ್ಷಗಳ ಪ್ರಾಚೀನ ಶಿವನ ದೇವಸ್ಥಾನದ ಹತ್ತಿರದ ಬಿದಿರಿನ ಬೇಲಿಯನ್ನು ಮುರಿದಿದ್ದಾರೆ. ಇದನ್ನು ವೈಯಕ್ತಿಕ ಭೂಮಿಯಲ್ಲಿ ಕಟ್ಟಲಾಗಿದೆ. ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅದರಲ್ಲಿ ಮತಾಂಧರು ಬೇಲಿಯನ್ನು ಮುರಿಯುತ್ತಿರುವುದು ಕಂಡುಬರುತ್ತಿದೆ. ಈ ಭೂಮಿಯನ್ನು ಕಬಳಿಸಲು ಬಿದರಿನ ಬೇಲಿಯನ್ನು ಮುರಿಯಲಾಯಿತು. ಈ ಭೂಮಿ ಪ್ರೊ. ದ್ರಿಪನ ಮಝುಮದಾರ ಇವರದ್ದಾಗಿದ್ದು ಅವರು ಅಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿದ್ದಾರೆ. ಅದೇರೀತಿ ‘ಹಿಂದೂ-ಬುದ್ಧ-ಈಸಾಯಿ ಏಕತಾ ಕೌನ್ಸಿಲ್’ನ ಉಪಾಧ್ಯಕ್ಷರಾಗಿದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara