ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳ ದೇವಸ್ಥಾನ !

ಪಿರೊಜಪುರ (ಬಾಂಗ್ಲಾದೇಶ) – ಮತಾಂಧರು ಇಲ್ಲಿಯ ದಿಘಿರಜನ ಗ್ರಾಮದಲ್ಲಿ ೨೦೦ ವರ್ಷಗಳ ಪ್ರಾಚೀನ ಶಿವನ ದೇವಸ್ಥಾನದ ಹತ್ತಿರದ ಬಿದಿರಿನ ಬೇಲಿಯನ್ನು ಮುರಿದಿದ್ದಾರೆ. ಇದನ್ನು ವೈಯಕ್ತಿಕ ಭೂಮಿಯಲ್ಲಿ ಕಟ್ಟಲಾಗಿದೆ. ಒಂದು ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಅದರಲ್ಲಿ ಮತಾಂಧರು ಬೇಲಿಯನ್ನು ಮುರಿಯುತ್ತಿರುವುದು ಕಂಡುಬರುತ್ತಿದೆ. ಈ ಭೂಮಿಯನ್ನು ಕಬಳಿಸಲು ಬಿದರಿನ ಬೇಲಿಯನ್ನು ಮುರಿಯಲಾಯಿತು. ಈ ಭೂಮಿ ಪ್ರೊ. ದ್ರಿಪನ ಮಝುಮದಾರ ಇವರದ್ದಾಗಿದ್ದು ಅವರು ಅಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿದ್ದಾರೆ. ಅದೇರೀತಿ ‘ಹಿಂದೂ-ಬುದ್ಧ-ಈಸಾಯಿ ಏಕತಾ ಕೌನ್ಸಿಲ್’ನ ಉಪಾಧ್ಯಕ್ಷರಾಗಿದ್ದಾರೆ.
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ