
‘ಸಂಸ್ಕಾರರಹಿತ ವ್ಯಕ್ತಿಗಳು ವಿದ್ಯಾವಂತ ಸಮಾಜದಲ್ಲಿ ಹಂಸದ ಸಮೂಹದಲ್ಲಿ ಬಾತಕೋಳಿಯಂತೆ ಇರುತ್ತಾರೆ. ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳಿಗೆ ಸಮಾಜ ಮತ್ತು ದೇಶದ ತಲೆಗೆ ಕಟ್ಟುತ್ತಾರೋ ಅವರು ಖಂಡಿತವಾಗಿಯೂ ತುಂಬಾ ದೊಡ್ಡ ಅಪರಾಧ ಮಾಡುತ್ತಾರೆ. ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ. ತದ್ವಿರುದ್ಧ ಎಲ್ಲಿ ಅಜ್ಞಾನ, ರಾಕ್ಷಸಿತನ ಮತ್ತು ಸಂಕಟಗಳು ಇರುತ್ತವೆ ಅಲ್ಲಿ ನರಕ ಇರುತ್ತದೆ. ಸಂಸ್ಕಾರಕ್ಷಮ ವ್ಯಕ್ತಿ ಸ್ವರ್ಗವಾದರೆ, ಸಂಸ್ಕಾರರಹಿತ ವ್ಯಕ್ತಿಗಳು ನರಕ ನಿರ್ಮಾಣ ಮಾಡುತ್ತಾರೆ. – ಗೀತಾ ಸ್ವಾಧ್ಯಾಯ (ಜನವರಿ ೨೦೧೧)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು