1 ಸಾವಿರ ಪೊಲೀಸರ ನಿಯೋಜನೆ

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿ ಜೂನ್ 2 ರ ಮಧ್ಯರಾತ್ರಿ ಆಡಳಿತ ಮಂಡಳಿಯು ಬುಲ್ಡೋಜರ್ ಮೂಲಕ ‘ಅಜಗೈಬ್ ಶಹೀದ್ ಮಸೀದಿ’ಯನ್ನು ಕೆಡವಿತು. ಕೇವಲ 22 ನಿಮಿಷಗಳಲ್ಲಿ 5 ಬುಲ್ಡೋಜರ್ಗಳು 42 ಅಡಿ ಎತ್ತರದ ಮಸೀದಿಯನ್ನು ನೆಲಸಮಗೊಳಿಸಿದವು. ಸಂಪೂರ್ಣ ಅವಶೇಷಗಳನ್ನು ಸಹ ರಾತ್ರಿಯ ಕತ್ತಲಲ್ಲೇ ಟ್ರಕ್ ಗಳಲ್ಲಿ ತುಂಬಿಸಿ ತೆರವುಗೊಳಿಸಲಾಯಿತು. ಈ ಸಮಯದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಮಸೀದಿಯು 200 ವರ್ಷಗಳಷ್ಟು ಹಳೆಯದಾಗಿತ್ತು ಎಂದು ಪ್ರತಿಪಾದಿಸಲಾಗುತ್ತಿದ್ದರೂ, ಸ್ಥಳೀಯರ ಪ್ರಕಾರ ಈ ಮಸೀದಿಯನ್ನು ಕಳೆದ ಕೆಲವು ದಶಕಗಳಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.
🏛️ Authorities in Kashi demolished a mosque built on railway land following a court order !
🚨👮♂️ Around 1,000 police personnel were deployed !
😲 The scale of deployment required to remove an unauthorised mosque indicates who is responsible for violence in the country 🔥
— Sanatan Prabhat (@SanatanPrabhat) June 3, 2026
ಮಸೀದಿಯನ್ನು ರೈಲ್ವೆಯ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಆಡಳಿತ ಮಂಡಳಿ ಹೇಳಿದೆ. ಪ್ರಕರಣವು ನ್ಯಾಯಾಲಯಕ್ಕೆ ಹೋಗಿತ್ತು, ಅಲ್ಲಿಂದ ತೀರ್ಪು ರೈಲ್ವೆಯ ಪರವಾಗಿ ಬಂದಿತು. ಭೂಮಿಯನ್ನು ಖಾಲಿ ಮಾಡಲು ರೈಲ್ವೆಯು 3 ಬಾರಿ ನೋಟಿಸ್ ನೀಡಿತ್ತು; ಆದರೆ ಭೂಮಿಯನ್ನು ಖಾಲಿ ಮಾಡಿರಲಿಲ್ಲ. ಅದರ ನಂತರ ಈ ಕ್ರಮ ಕೈಗೊಳ್ಳಲಾಗಿದೆ. (ಇದರಿಂದ ದೇಶದಲ್ಲಿ ಕಾನೂನನ್ನು ಯಾರು ಪಾಲಿಸುವುದಿಲ್ಲ ಎಂಬುದು ತಿಳಿಯುತ್ತದೆ ! ಇಂತವರನ್ನು ಭಾರತದಿಂದ ಓಡಿಸುವುದೇ ಈಗ ಉಳಿದಿರುವ ಶಾಶ್ವತ ಪರಿಹಾರವಾಗಿದೆ ! -ಸಂಪಾದಕರು) ಇಲ್ಲಿ ಕಾಶಿ ರೈಲ್ವೆ ನಿಲ್ದಾಣದ ವಿಸ್ತರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. (ಇದರರ್ಥ ವಿಸ್ತರಣಾ ಕಾರ್ಯದ ಉದ್ದೇಶ ಇರದೇ ಇರುತ್ತಿದ್ದರೆ, ಅನಧಿಕೃತ ಮಸೀದಿಯನ್ನು ಹಾಗೆಯೇ ಉಳಿಯಲು ಬಿಡಲಾಗುತ್ತಿತ್ತೇ ? ಈ ಸ್ಥಿತಿಯು ಆಡಳಿತಾತ್ಮಕ ನಿರ್ಲಕ್ಷ್ಯದ ಭಾಗವೇ ಆಗಿದೆ ಎಂದು ಹೇಳಬೇಕಾಗುತ್ತದೆ ! –ಸಂಪಾದಕರು)
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !