ರಾಯಗಢ ಜಿಲ್ಲೆಯ ಮಂದಿರ ಟ್ರಸ್ಟಿಗಳ ಎಚ್ಚರಿಕೆ

ರಾಯಗಢ, ಮೇ 21 (ವಾರ್ತೆ ) – ಮಹಾರಾಷ್ಟ್ರ ಸರಕಾರದ ಕಂದಾಯ ಮತ್ತು ಅರಣ್ಯ ಇಲಾಖೆಯು ಪ್ರಸ್ತಾಪಿಸಿರುವ ‘ಮಹಾರಾಷ್ಟ್ರ ದೇವಸ್ಥಾನ ಇನಾಂ ನಿರ್ಮೂಲನೆ ಕರಡು ಕಾಯ್ದೆ, 2026’ ರಾಜ್ಯದ ಸಾವಿರಾರು ಹಿಂದೂ ದೇವಸ್ಥಾನಗಳ ಸ್ವಾಯತ್ತ ಅಸ್ತಿತ್ವ ಮತ್ತು ಅವುಗಳ ಆದಾಯದ ಮೂಲಗಳನ್ನು ಬುಡಸಮೇತ ಕಿತ್ತೊಗೆಯುವಂತಿದೆ. ಈ ಕಾಯ್ದೆಯ ಕರಡಿನಲ್ಲಿ ಅತ್ಯಂತ ಗಂಭೀರ ಕಾನೂನು ದೋಷಗಳಿದ್ದು, ಹಿಂದೂ ಧರ್ಮದ ಧಾರ್ಮಿಕ ಮತ್ತು ಆಸ್ತಿ ಹಕ್ಕುಗಳ ಮೇಲೆ ನೇರ ಪ್ರಹಾರ ಮಾಡುತ್ತದೆ.

ಈ ಪ್ರಜಾಪ್ರಭುತ್ವ ವಿರೋಧಿ ಕರಡನ್ನು ರಾಯಗಢ ಜಿಲ್ಲೆಯ ಹಲವು ಮಂದಿರಗಳ ಟ್ರಸ್ಟಿಗಳು ತೀವ್ರವಾಗಿ ಖಂಡಿಸಿದ್ದು, ಸರಕಾರವು ಪ್ರಸ್ತಾಪಿತ ಕಾಯ್ದೆಯನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತಾದ ಮನವಿ ಪತ್ರಗಳನ್ನು ಮೇ 20 ಮತ್ತು 21 ರಂದು ರಾಯಗಢ ಮಂದಿರಗಳ ಟ್ರಸ್ಟಿಗಳು ಸುಧಾಗಢ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಶ್ರೀ ಉತ್ತಮ ಕುಂಭಾರ್ ಅವರಿಗೆ ಸಲ್ಲಿಸಿದರು.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein