
ಮಂಗಳೂರು – ‘ಇಲ್ಲಿನ ಪ್ರತಿಷ್ಠಿತ ‘ಕೆನರಾ ಹೈಸ್ಕೂಲ್ ಸಿ.ಬಿ.ಎಸ್.ಇ.’ ಶಾಲೆಯ ವಿದ್ಯಾರ್ಥಿನಿ ಕು. ಮೋಕ್ಷಾ ಕುಡ್ವ ಇವಳು ಸಿ.ಬಿ.ಎಸ್.ಸಿ.ಯ ೧೦ ನೆಯ ತರಗತಿಯಲ್ಲಿ ಶೇ. ೮೮ ರಷ್ಟು ಅಂಕ ಪಡೆದಿದ್ದಾಳೆ. ಶ್ರೀ. ವಿಜಯೇಂದ್ರ ಕುಡ್ವ ಮತ್ತು ಸನಾತನದ ಸಾಧಕಿ ಸೌ. ಪವಿತ್ರಾ ಕುಡ್ವ ಅವರ ಪುತ್ರಿಯಾಗಿರುವ ಕು. ಮೋಕ್ಷಾ ಸಾಂದರ್ಭಿಕ ಸೇವೆಯನ್ನೂ ಮಾಡುತ್ತಿದ್ದಾಳೆ. ಅವಳು ಯಾವುದೇ ಹೊರಗಿನ ‘ಖಾಸಗಿ ಕಲಿಕಾವರ್ಗ’ಕ್ಕ (ಟ್ಯೂಷನ್ಗೆ)ಹೋಗದೇ ಶಾಲೆಯಲ್ಲಿ ಕಲಿಸಿದ್ದನ್ನೇ ಶ್ರದ್ಧೆಯಿಂದ ಕಲಿತು ಈ ಯಶಸ್ಸು ಗಳಿಸಿದ್ದಾಳೆ. ‘ಇದು ಕೇವಲ ಗುರುಕೃಪೆ ಹಾಗೂ ನಿರಂತರ ಪ್ರಯತ್ನದಿಂದ ಸಾಧ್ಯವಾಯಿತು’ ಎಂದು ಕು. ಮೋಕ್ಷಾ ಈ ಸಮಯದಲ್ಲಿ ಕೃತಜ್ಞತಾಪೂರ್ವಕವಾಗಿ ತಿಳಿಸಿದ್ದಾಳೆ.
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !