ದೇವರಸೃಷ್ಟಿಯ ಮಹತ್ವ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಮಾನವನು ಕೌಶಲ್ಯ ಬಳಸಿ ಕಟ್ಟಿದ ಕಟ್ಟಡಗಳನ್ನು ನೋಡುವುದಕ್ಕಿಂತ, ನೈಸರ್ಗಿಕ ಆಕಾಶ, ಗಾಳಿ, ಬೆಳಕು, ನೀರು, ಭೂಮಿ ಮತ್ತು ಸಸ್ಯಗಳಂತಹವುಗಳನ್ನು ಅನುಭವಿಸಿದಾಗ ನಮಗೆ ಹೆಚ್ಚಿನ ಸಂತೋಷವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ವೆಂದರೆ, ಇವೆಲ್ಲವೂ ದೇವರಿಂದ ಸೃಷ್ಟಿಸಲ್ಪಟ್ಟಿವೆ.