
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಕುರಿಗ್ರಾಮ್ ಜಿಲ್ಲೆಯ ರಾಜಾಹತ್ ಉಪಜಿಲ್ಲೆಯ ಜಾಯ್ದೇವ್ ಮಲಸಾಬಾರಿ ಗ್ರಾಮದಲ್ಲಿ ಜನವರಿ ೨೬ ರಂದು ಭೂ ವಿವಾದದ ಹಿನ್ನೆಲೆಯಲ್ಲಿ ೬೨ ವರ್ಷದ ಮಧು ಚಂದ್ರ ಶಿಲ್ ಎಂಬ ಹಿಂದೂ ವೃದ್ಧನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ.
62-year-old Hindu man, Madhu Chandra Shil, killed in Bangladesh over a land dispute. 🕊️
The perpetrator, Abed Ali, is in custody, but the pattern of violence remains deeply concerning.
How many more such incidents before the safety of minorities is guaranteed?
Extremism knows… https://t.co/SPSSEJXk34 pic.twitter.com/LaTUpMpd5E
— Sanatan Prabhat (@SanatanPrabhat) January 29, 2026
ಮಧು ಚಂದ್ರ ಶಿಲ್ ಮತ್ತು ಅವರ ನೆರೆಯ ನಿವಾಸಿ ಆಬೇದ್ ಅಲಿ ಎಂಬುವವರ ಕುಟುಂಬದ ನಡುವೆ ಜಮೀನಿನ ಗಡಿ ವಿಷಯವಾಗಿ ದೀರ್ಘಕಾಲದಿಂದ ವಿವಾದವಿತ್ತು. ಜನವರಿ ೨೬ ರಂದು ಇದೇ ವಿಷಯವಾಗಿ ಜಗಳ ತಾರಕಕ್ಕೇರಿತು. ಈ ಸಂದರ್ಭದಲ್ಲಿ ಆಬೇದ್ ಅಲಿ ಮಧು ಚಂದ್ರ ಅವರನ್ನು ಬಲವಾಗಿ ತಳ್ಳಿದ್ದರಿಂದ ಅವರು ಮೃತಪಟ್ಟಿದ್ದಾರೆ. ಪೊಲೀಸರು ಈಗಾಗಲೇ ಆಬೇದ್ ಅಲಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳನ್ನು ಸಾಯಿಸಲು ಮತಾಂಧರಿಗೆ ಯಾವುದೇ ಕಾರಣವಾದರೂ ಸಾಕಾಗುತ್ತದೆ ಎಂಬುದನ್ನು ಗಮನಿಸಿ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ