
ನವ ದೆಹಲಿ – ಬಾಂಗ್ಲಾದೇಶದಲ್ಲಿ ನಡೆದ ದೀಪು ಚಂದ್ರ ದಾಸ್ ಅವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಬಾಂಗ್ಲಾದೇಶದ ಸರಕಾರದ ವಿರುದ್ಧ ಅಂತರಾಷ್ಟ್ರೀಯ ಹಿಂದೂ ಸೇವಾ ಸಂಘದ ಅಧ್ಯಕ್ಷ ಹಾಗೂ ವಕೀಲರಾದ ವಿನೀತ ಜಿಂದಾಲ್ ಅವರು ಔಪಚಾರಿಕ ದೂರನ್ನು ದಾಖಲಿಸಿದ್ದಾರೆ.
मैंने हिन्दू अल्पसंख्यक दीपू चंद्र दास की सार्वजनिक हत्या व यातना के मामले में यूएनओ @UNOCHA में बांग्लादेश सरकार के विरुद्ध औपचारिक शिकायत दर्ज करवाई है।बांग्लादेश की यूनिस सरकार इस्लामिक कटरपंथियों व आतंकवादियों के हाथों में खेल रही है और हिंदुओं की हत्याए की जा रही है।हिंदुओं… https://t.co/0Lkp8TOPGu pic.twitter.com/kDG7yLXF6M
— Adv.Vineet Jindal (@vineetJindal19) December 22, 2025
ಬಾಂಗ್ಲಾದೇಶದ ಯೂನಸ್ ಸರಕಾರವು ಇಸ್ಲಾಮಿಕ್ ಕಟ್ಟರವಾದಿಗಳು ಮತ್ತು ಭಯೋತ್ಪಾದಕರ ಕೈಯಲ್ಲಿದೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.
Delhi: Advocate Vineet Jindal says, "We have been observing for a long time how continuous atrocities are being committed against the minority Hindus in Bangladesh. People are being killed, and shops are being looted. A similar incident occurred just four days ago, where a Hindu… pic.twitter.com/O8V2l8khlQ
— Adv.Vineet Jindal (@vineetJindal19) December 22, 2025
ದೇಶದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲು ಯಾರೂ ಉಳಿದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. (ಇತರ ಹಿಂದೂಗಳು ಈ ವಿಷಯದಲ್ಲಿ ಏನನ್ನೂ ಮಾಡದಿರುವಾಗ, ನ್ಯಾಯವಾದಿ ಜಿಂದಾಲ ಅವರು ಅಲ್ಪಪ್ರಮಾಣದಲ್ಲಾದರೂ ಪ್ರಯತ್ನ ನಡೆಸಿರುವುದು ಅಭಿನಂದನೀಯವಾಗಿದೆ ! – ಸಂಪಾದಕರು)
Complaint filed at the UN over the brutal lynching of Deepu Chandra Das in Bangladesh.
Adv. @vineetJindal19, President, Antarashtriya Hindu Seva Sangh, holds the Yunus-led regime accountable – alleging Islamist extremists act with impunity while Hindus are hunted.
Bitter truth:… https://t.co/NuAXh2IqOG pic.twitter.com/thLiwZIfHL
— Sanatan Prabhat (@SanatanPrabhat) December 22, 2025
ಈ ದೂರಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಹಾಗೆಯೇ ಬಾಂಗ್ಲಾದೇಶ ಸರಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಸಂಪಾದಕೀಯ ನಿಲುವುವಿಶ್ವಸಂಸ್ಥೆಯು ಕೇವಲ ಒಂದು ಪ್ರದರ್ಶನದ ಬೊಂಬೆಯಾಗಿದೆ. ಅದರಲ್ಲೂ ಹಿಂದೂಗಳಿಗಾಗಿ ಯಾವುದೇ ಕೆಲಸ ನಡೆಯುವುದಿಲ್ಲ ಎಂಬುದು ವಾಸ್ತವವಾಗಿದೆ! |
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !