
ಸೌ. ಅವನಿ ಕರಮಳಕರ (ಪೂರ್ವಾಶ್ರಮದ ಕು. ಶ್ರೇಯಾ ಗುಬ್ಯಾಡ), ಕೊಲ್ಹಾಪುರ : ನನ್ನಿಂದಾಗುವ ತಪ್ಪುಗಳಲ್ಲಿ ನನ್ನಲ್ಲಿನ ಅಹಂಕಾರವೇ ಕಾರಣ. ಅದರ ಮೂಲ ಕಾರಣ ನನ್ನ ಬಹಿರ್ಮುಖತೆ ! ನಾನು ಯಾವಾಗ ಅಂತರ್ಮುಖ ವಾಗಿರುತ್ತೇನೆಯೋ, ಆಗ ನಿಮ್ಮ ಕೃಪೆಯಿಂದ ನನ್ನಿಂದ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಾಗುತ್ತದೆ; ಆದರೆ ನನ್ನ ಬಹಿರ್ಮುಖತೆ ಹೆಚ್ಚಾದಾಗ ನನ್ನಿಂದ ತಪ್ಪುಗಳಾಗುತ್ತವೆ ಅಥವಾ ನನ್ನ ಅಹಂಕಾರ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದಕ್ಕಾಗಿ ಸ್ವಯಂಸೂಚನೆಗಳ ಸತ್ರಗಳನ್ನು ಮಾಡುತ್ತಿಯಲ್ಲ ?
ಸೌ. ಅವನಿ ಕರಮಳಕರ : ಇಲ್ಲ ನನ್ನಿಂದ ಸ್ವಯಂಸೂಚನೆಯ ಸತ್ರಗಳು ಆಗುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡುವುದು ಅತ್ಯಂತ ಮಹತ್ವದ್ದಾಗಿದೆ. ನೀನು ಇತರರಿಗೆ ಸಾಧನೆಯ ಬಗ್ಗೆ ಹೇಳಿದ ನಂತರ ಅವರು ನೀನು ಹೇಳಿದ್ದನ್ನು ಕೇಳಿ ಸಾಧನೆ ಮಾಡುವುದರಿಂದ ಅವರ ಪ್ರಗತಿಯಾಗುವುದು; ಆದರೆ ನಿನ್ನಲ್ಲಿ ಸ್ವಭಾವದೋಷಗಳು ಉಳಿದರೆ ನಿನ್ನ ಪ್ರಗತಿ ಆಗಲಾರದು.
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !