ಭ್ರಷ್ಟಾಚಾರವನ್ನು ನಾಶಗೊಳಿಸಲು ಏಕೈಕ ಪರಿಹಾರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಧರ್ಮವು ತ್ಯಾಗವನ್ನು ಕಲಿಸುತ್ತದೆ, ಆದರೆ ರಾಜಕೀಯವು ಸ್ವಾರ್ಥವನ್ನು ಕಲಿಸುತ್ತದೆ; ಆದ್ದರಿಂದ ಭ್ರಷ್ಟಾಚಾರ ಮುಂತಾದವು ಹೆಚ್ಚಾಗುತ್ತಿವೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ, ಎಲ್ಲರಿಗೂ ಸರ್ವಸ್ವದ ತ್ಯಾಗ ಮಾಡಲು ಕಲಿಸುವ ಸಾಧನೆಯನ್ನು ಕಲಿಸುವುದು !’

ಹಿಂದೂ ಧರ್ಮದ ಅದ್ವಿತೀಯ ಬೋಧನೆ !

‘ಭಗವಂತನು ಎಲ್ಲೆಡೆಯೂ ಇದ್ದಾನೆ, ಪ್ರತಿಯೊಬ್ಬನಲ್ಲಿಯೂ ಇದ್ದಾನೆ ಎಂಬುದು ಹಿಂದೂ ಧರ್ಮದ ಬೋಧನೆ ಯಾಗಿದೆ. ಆದ್ದರಿಂದ ಹಿಂದೂಗಳಿಗೆ ಬೇರೆ ಪಂಥದವರನ್ನು ದ್ವೇಷಿಸಲು ಕಲಿಸಲಾಗುವುದಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.