ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಧರ್ಮಾಂಧರಲ್ಲಿ ರಾಷ್ಟ್ರಪ್ರೇಮಕ್ಕಿಂತ ಧರ್ಮಪ್ರೇಮವೇ ಹೆಚ್ಚಾಗಿರುವುದರಿಂದ, ಅವರು ಧರ್ಮಕ್ಕಾಗಿ ಯಾವಾಗ ಬೇಕಾದರೂ ಮತ್ತು ಎಷ್ಟು ಬೇಕಾದರೂ ರಾಷ್ಟ್ರಹಾನಿಯನ್ನು ಮಾಡಬಲ್ಲರು, ಎಂಬುದು ಸ್ವಾತಂತ್ರ್ಯ ಬಂದಾಗಿನಿಂದ ಇಂದಿನ ವರೆಗಿನ ಆಡಳಿತಗಾರರಿಗೆ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ಅರ್ಥವಾಗದಿರುವುದು ಅವರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ