Kamal Haasan On Sanatan : ‘ಸನಾತನ ವಿಚಾರಧಾರೆ ವಿರುದ್ಧದ ಶಿಕ್ಷಣವೇ ಆಯುಧ !'(ಅಂತೆ)

ಮತ್ತೆ ನಾಲಿಗೆ ಹರಿಬಿಟ್ಟ ನಟ ಮತ್ತು ರಾಜಕಾರಣಿ ಕಮಲ್ ಹಾಸನ್

ನವದೆಹಲಿ – ಶಿಕ್ಷಣವೇ ಸರ್ವಾಧಿಕಾರ ಮತ್ತು ಸನಾತನ ವಿಚಾರಧಾರೆ ಎಂಬ ಸಂಕೋಲೆಗಳನ್ನು ಮುರಿಯಬಲ್ಲ ಏಕೈಕ ಶಸ್ತ್ರವಾಗಿದೆ. ತಮ್ಮ ಕೈಯಲ್ಲಿ ಏನೂ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಶಿಕ್ಷಣ ಇರಬೇಕು. ಶಿಕ್ಷಣವಿಲ್ಲದೆ ನಾವು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಅವಶ್ಯಕ ಎಂದು ಚಲನಚಿತ್ರ ನಟ ಮತ್ತು ‘ಮಕ್ಕಳ್ ನೀಧಿ ಮಯ್ಯಂ’ (ಜನತಾ ನ್ಯಾಯ ಕೇಂದ್ರ) ರಾಜಕೀಯ ಪಕ್ಷದ ಮುಖ್ಯಸ್ಥ ಕಮಲ ಹಾಸನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ಶಿಕ್ಷಣ ಒಂದು ಶಸ್ತ್ರವಾಗಿದೆ. ಶಿಕ್ಷಣ ಒಂದು ಸಾಧನ. ಅದರಿಂದಲೇ ದೇಶಕ್ಕೆ ಹೊಸ ಆಕಾರ ದೊರೆಯುತ್ತದೆ. ಸರಿ-ತಪ್ಪುಗಳನ್ನು ವಿದ್ಯಾವಂತ ಸಮಾಜ ನಿರ್ಧರಿಸುತ್ತದೆ” ಎಂದರು. (ಧರ್ಮರಹಿತ ಶಿಕ್ಷಣದಿಂದ ಕಳೆದ 78 ವರ್ಷಗಳಲ್ಲಿ ಭಾರತೀಯ ಜನರ ದುಃಸ್ಥಿತಿಯಾಗಿದೆ. ಇದಕ್ಕೆ ಧರ್ಮಾಧಾರಿತ ಶಿಕ್ಷಣವೇ ಪರಿಹಾರ ಮತ್ತು ಇದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು ಎಂಬುದನ್ನು ಗಮನಿಸಿ! – ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂ ಧರ್ಮದ ವಿರುದ್ಧ ಯಾರಾದರೂ ಎದ್ದು ನಿಂತು ಮನಬಂದಂತೆ ಮಾತನಾಡುತ್ತಾರೆ. ಇವರ ಮೇಲೆ ನಿಯಂತ್ರಣ ಹೇರಲು ದೇಶದಲ್ಲಿ ದೈವನಿಂದನೆ ಕಾನೂನು ಜಾರಿಯಾಗಬೇಕು. ಅದರಲ್ಲಿಯೂ ಹಿಂದೂ ಧರ್ಮವನ್ನು ಟೀಕಿಸುವ ರಾಜಕಾರಣಿಗಳಿಗೆ ಜೀವಾವಧಿ ಶಿಕ್ಷೆಯನ್ನೇ ಕಾನೂನಿನಲ್ಲಿ ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಈಗ ಹಿಂದೂಗಳು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು!
  • ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಇಸ್ಲಾಂ ವಿರುದ್ಧ ಮಾತನಾಡಲು ಕಮಲ್ ಹಾಸನ್ ಧೈರ್ಯ ತೋರುವುದಿಲ್ಲ ಎಂಬುದನ್ನು ಗಮನಿಸಿ! ಹೀಗೆ ಬಾಲ ಮುದುರಿಕೊಳ್ಳುವ ಇಂತಹ ದ್ವಿಮುಖದ ರಾಜಕಾರಣಿಗಳನ್ನು ಸಿಕ್ಕಲ್ಲಿ ಛೀಮಾರಿ ಹಾಕಿ!