ಮತ್ತೆ ನಾಲಿಗೆ ಹರಿಬಿಟ್ಟ ನಟ ಮತ್ತು ರಾಜಕಾರಣಿ ಕಮಲ್ ಹಾಸನ್

ನವದೆಹಲಿ – ಶಿಕ್ಷಣವೇ ಸರ್ವಾಧಿಕಾರ ಮತ್ತು ಸನಾತನ ವಿಚಾರಧಾರೆ ಎಂಬ ಸಂಕೋಲೆಗಳನ್ನು ಮುರಿಯಬಲ್ಲ ಏಕೈಕ ಶಸ್ತ್ರವಾಗಿದೆ. ತಮ್ಮ ಕೈಯಲ್ಲಿ ಏನೂ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಶಿಕ್ಷಣ ಇರಬೇಕು. ಶಿಕ್ಷಣವಿಲ್ಲದೆ ನಾವು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಅವಶ್ಯಕ ಎಂದು ಚಲನಚಿತ್ರ ನಟ ಮತ್ತು ‘ಮಕ್ಕಳ್ ನೀಧಿ ಮಯ್ಯಂ’ (ಜನತಾ ನ್ಯಾಯ ಕೇಂದ್ರ) ರಾಜಕೀಯ ಪಕ್ಷದ ಮುಖ್ಯಸ್ಥ ಕಮಲ ಹಾಸನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ಶಿಕ್ಷಣ ಒಂದು ಶಸ್ತ್ರವಾಗಿದೆ. ಶಿಕ್ಷಣ ಒಂದು ಸಾಧನ. ಅದರಿಂದಲೇ ದೇಶಕ್ಕೆ ಹೊಸ ಆಕಾರ ದೊರೆಯುತ್ತದೆ. ಸರಿ-ತಪ್ಪುಗಳನ್ನು ವಿದ್ಯಾವಂತ ಸಮಾಜ ನಿರ್ಧರಿಸುತ್ತದೆ” ಎಂದರು. (ಧರ್ಮರಹಿತ ಶಿಕ್ಷಣದಿಂದ ಕಳೆದ 78 ವರ್ಷಗಳಲ್ಲಿ ಭಾರತೀಯ ಜನರ ದುಃಸ್ಥಿತಿಯಾಗಿದೆ. ಇದಕ್ಕೆ ಧರ್ಮಾಧಾರಿತ ಶಿಕ್ಷಣವೇ ಪರಿಹಾರ ಮತ್ತು ಇದಕ್ಕಾಗಿ ಹಿಂದೂ ರಾಷ್ಟ್ರವೇ ಬೇಕು ಎಂಬುದನ್ನು ಗಮನಿಸಿ! – ಸಂಪಾದಕರು)
ಸಂಪಾದಕೀಯ ನಿಲುವು
|
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ