
‘ಬಂಗಾಲ ಮತ್ತು ಕೇರಳದ ಹಿಂದುಗಳು ೩೦ ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಕಮ್ಯುನಿಸಂ ಅನ್ನು ಅಂಗೀಕರಿಸಿದರು. ಆದ್ದರಿಂದ ಅವರು ಹಿಂದುತ್ವದಿಂದ ದೂರ ಹೋದರು. ಹಾಗಾಗಿ ಅವರಲ್ಲಿ ಧರ್ಮಾಭಿಮಾನ ಉಳಿದಿಲ್ಲ. ಈ ಕಾರಣದಿಂದಲೇ ಇಂದಿನ ಸ್ಥಿತಿಯಲ್ಲಿ ಅವರು ಮುಸಲ್ಮಾನ ಮತ್ತು ಕ್ರೈಸ್ತರ ಆಕ್ರಮಣಗಳನ್ನು ಎದುರಿಸಲು ಅಸಮರ್ಥರಾಗಿದ್ದಾರೆ.’
ಶೀಘ್ರದಲ್ಲೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ !
‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗಿದೆ. ಅದು ನಾಶವಾಗಿ ಈಗ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
ಸಂಪ್ರದಾಯಗಳ ಮುಖ್ಯಸ್ಥರೇ, ಇದನ್ನು ಗಮನಿಸಿ !