ಗುರುಪೂರ್ಣಿಮೆಗಾಗಿ 2 ದಿನ ಬಾಕಿ ಇದೆ…

- ದ್ರೌಪದಿಗೆ ತನ್ನ ಶೀಲವನ್ನು ರಕ್ಷಿಸಲು ಪತಿ ಮತ್ತು ಮಾವಂದಿರು ಅಸಮರ್ಥರು ಎಂದು ತಿಳಿದಾಗ ಅವಳು ಕೃಷ್ಣನನ್ನು ಸ್ಮರಿಸಿದಳು ಮತ್ತು ದಯಾಳು ಕೃಷ್ಣನು ಪ್ರತ್ಯಕ್ಷವಾಗಿ ಅವಳಿಗೆ ಅಗಣಿತ ವಸ್ತ್ರಗಳನ್ನು ನೀಡಿದನು.
- ಸ್ವತ: ಗುರುಗಳು ಶಿಷ್ಯನಿಗೆ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರದ ಸುಳಿವು( ಸಂಜ್ಞೆ) ಅಥವಾ ಸೂಚನೆಗಳನ್ನು ನೀಡುವ ಮೂಲಕ ಅವನ ಜೀವನವನ್ನು ನಿಜವಾದ ಹಾದಿಯಲ್ಲಿ ಕೊಂಡೊಯ್ಯುತ್ತಾರೆ !
(ಸನಾತನದ ಗ್ರಂಥ – ‘ಸುಗಮ ಭಕ್ತಿಯೋಗ’)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !