ಕಷ್ಟ ಕಾಲದಲ್ಲಿ ದೇವರ ನೆನಪು ಪ್ರಬಲವಾಗುವುದು

ಗುರುಪೂರ್ಣಿಮೆಗಾಗಿ 2 ದಿನ ಬಾಕಿ ಇದೆ…

  • ದ್ರೌಪದಿಗೆ ತನ್ನ ಶೀಲವನ್ನು ರಕ್ಷಿಸಲು ಪತಿ ಮತ್ತು ಮಾವಂದಿರು ಅಸಮರ್ಥರು ಎಂದು ತಿಳಿದಾಗ ಅವಳು ಕೃಷ್ಣನನ್ನು ಸ್ಮರಿಸಿದಳು ಮತ್ತು ದಯಾಳು ಕೃಷ್ಣನು ಪ್ರತ್ಯಕ್ಷವಾಗಿ ಅವಳಿಗೆ ಅಗಣಿತ ವಸ್ತ್ರಗಳನ್ನು ನೀಡಿದನು.
  • ಸ್ವತ: ಗುರುಗಳು ಶಿಷ್ಯನಿಗೆ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರದ ಸುಳಿವು( ಸಂಜ್ಞೆ) ಅಥವಾ ಸೂಚನೆಗಳನ್ನು ನೀಡುವ ಮೂಲಕ ಅವನ ಜೀವನವನ್ನು ನಿಜವಾದ ಹಾದಿಯಲ್ಲಿ ಕೊಂಡೊಯ್ಯುತ್ತಾರೆ !

(ಸನಾತನದ ಗ್ರಂಥ – ‘ಸುಗಮ ಭಕ್ತಿಯೋಗ’)