ವಿಮಾನದಿಂದ ಪ್ರಕಾಶಮಾನವಾಗಿ ಕಂಡ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸ್ಥಳ

ವಿಮಾನದಿಂದ ತೆಗೆದ ಛಾಯಾಚಿತ್ರದಲ್ಲಿ ಕಾಣುತ್ತಿರುವ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸ್ಥಳ

‘ನನಗೆ ವಿಮಾನದಲ್ಲಿ ಪ್ರಯಾಣಿಸುವಾಗ ಭಯವಾಗುತ್ತದೆ. ಆದ್ದರಿಂದ ವಿಮಾನದಲ್ಲಿ ಕುಳಿತಾಗ ನಾನು ಕಿಟಕಿಯಿಂದ ಹೊರಗೆ ನೋಡುವುದನ್ನು ತಪ್ಪಿಸುತ್ತೇನೆ; ಆದರೆ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸಲು ನಾನು ವಿಮಾನದಲ್ಲಿ ಗೋವಾಕ್ಕೆ ಹೋಗುತ್ತಿದ್ದಾಗ, ಆಕಸ್ಮಿಕವಾಗಿ ಕಿಟಕಿಯಿಂದ ಹೊರಗೆ ನೋಡಿದೆ. ಆಗ ನನಗೆ ವಿಮಾನದಿಂದ ಏನೋ ಪ್ರಕಾಶಮಾನವಾಗಿ ಕಾಣಿಸಿತು. ಅದನ್ನು ನೋಡಿ ನನ್ನ ಭಾವಜಾಗೃತಿಯಾಯಿತು. ನಾನು ಅದರ ಛಾಯಾಚಿತ್ರವನ್ನು ತೆಗೆದೆ.’ (‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ 2025 ರ ಮೇ 17 ರಿಂದ 19 ರ ಅವಧಿಯಲ್ಲಿ ಗೋವಾದಲ್ಲಿ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿತ್ತು. ಈ ಮಹೋತ್ಸವವನ್ನು ಫರ್ಮಾಗುಡಿ, ಗೋವಾ ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸಾಧಕಿಯು ವಿಮಾನದಿಂದ ಕೆಳಗೆ ನೋಡಿದಾಗ, ಅವಳಿಗೆ ಮೈದಾನದಲ್ಲಿನ ಕಾರ್ಯಕ್ರಮದ ಸ್ಥಳ ಕಾಣಿಸಿತು.’ – ಸಂಕಲನಕಾರರು)
– ವಿದೇಶದ ಓರ್ವ ಸಾಧಕಿ (15.5.2025)