ಗುರು-ಶಿಷ್ಯರ ಸಾಧನೆಗೆ ಆವಶ್ಯಕ ವಿಚಾರ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ದೇಹಸ್ವರೂಪ ಕೃತಿಯು ಶಿಷ್ಯತ್ವದ ಅರಿವಿಗೆ ಸಂಬಂಧಿಸಿದ್ದು, ಆದರೆ ಕರ್ಮ ಸ್ವರೂಪ ವಿಚಾರವು ಗುರುತ್ವದ ಅರಿವಿಗೆ ಸಂಬಂಧಿಸಿದ್ದಾಗಿದ್ದರೆ, ಜೀವದ ಉನ್ನತಿ ಶೀಘ್ರವಾಗಿ ಆಗುತ್ತದೆ. ಶಿಷ್ಯತ್ವದ ಅರಿವು ಎಂದರೆ ‘ಗುರುಗಳೇ ಎಲ್ಲವನ್ನೂ ಮಾಡುತ್ತಿದ್ದಾರೆ, ನಾನು ನಿಮಿತ್ತ ಮಾತ್ರನಾಗಿ ದ್ದೇನೆ, ಅಂದರೆ ಗುರುತ್ವದ ಅರಿವು ಎಂದರೆ ‘ಎಲ್ಲವನ್ನೂ ಈಶ್ವರನೇ ಮಾಡುತ್ತಿದ್ದು ನನ್ನ ಜನ್ಮವು ಶಿಷ್ಯರನ್ನು ಸೃಷ್ಟಿಸುವುದಕ್ಕಾಗಿಯೇ ಇದೆ.’

– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಗಳಲ್ಲಿ ಒಬ್ಬರು)