
‘ಆರ್ಟ್ ಆಫ್ ಲಿವಿಂಗ್’ನ ಅಂತಾರಾಷ್ಟ್ರೀಯ ನಿರ್ದೇಶಕ ಶ್ರೀ. ದರ್ಶಕ್ ಹಾಥಿ ಅವರು ಸೊರಟಿ ಸೋಮನಾಥದ ೧ ಸಾವಿರ ವರ್ಷಗಳ ಹಿಂದಿನ ಮೂಲ ಶಿವಲಿಂಗದ ಅವಶೇಷಗಳನ್ನು ವಿಶೇಷವಾಗಿ ಮಹೋತ್ಸವಕ್ಕಾಗಿ ತಂದಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರೊಂದಿಗೆ ಉಪಸ್ಥಿತರಿದ್ದ ಸಂತರು ಮತ್ತು ವಕ್ತಾರರು ವೇದಿಕೆಯ ಮೇಲೆ ಭಕ್ತಿಪೂರ್ವಕವಾಗಿ ಅದರ ದರ್ಶನ ಪಡೆದರು, ಹಾಗೆಯೇ ಉಪಸ್ಥಿತರೂ ಸಹ ‘ಸ್ಕ್ರೀನ್’ ಮೂಲಕ ದರ್ಶನ ಪಡೆದರು.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಪ್ರಸಾರ ವೀಡಿಯೊಗಳಿಗೆ ಧರ್ಮಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ! -‘Sanatana Rashtra Shankhanaad Mahotsav’!
ರಾಜಸ್ಥಾನ: ‘ಸಂಸ್ಕೃತಿ ಯುವ ಸಂಸ್ಥೆ’ಯ ಅಂತರರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರ ಅವರಿಗೆ ದೆಹಲಿಯಲ್ಲಿ ನಡೆಯುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ! Sanatan Rashtra Shankanad Mahotsav
ರಾಂಚಿ (ಝಾರಖಂಡ) ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ರಾಯಪತ ಅವರಿಗೆ ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಆಹ್ವಾನ
ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಛತ್ತೀಸ್ಗಢದ ಉಪಮುಖ್ಯಮಂತ್ರಿ ವಿಜಯ ಶರ್ಮಾ ಅವರಿಗೆ ಆಹ್ವಾನ! : Delhi Sanatan Rashtra Shankhnad
ಹಿಂದೂತ್ವಕ್ಕಾಗಿ ೯ ವರ್ಷ ಜೈಲು ಶಿಕ್ಷೆ ಅನುಭವಿಸಿದ ಡಾ. ವೀರೇಂದ್ರ ಸಿಂಹ ತಾವಡೆ ಅವರ ಆದರ್ಶ ತೆಗೆದುಕೊಳ್ಳಬೇಕು! – ನಿತಿನ್ ಶಿಂದೆ, ಹಿಂದೂ ಏಕತಾ ಆಂದೋಲನ Sanatan Rashtra Shankhanad Mahotsav
ದೆಹಲಿಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಹಾಜರಾಗುವ ಭರವಸೆ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಹ ಧಾಮಿ!