ಮಹೋತ್ಸವಕ್ಕೆ ಬರಲು ಧರ್ಮಪ್ರೇಮಿಗಳು ಉತ್ಸುಕ!

ದೆಹಲಿ – ಇಲ್ಲಿ ಡಿಸೆಂಬರ್ ೧೩ ಮತ್ತು ೧೪ ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಗೃತಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆ ವೀಡಿಯೊಗಳಿಗೆ ದೊಡ್ಡ ಸಂಖ್ಯೆಯಲ್ಲಿ ‘ಲೈಕ್ಸ್’ (ಇಷ್ಟಗಳು) ಸಿಗುತ್ತಿದ್ದು, ಅನೇಕ ಧರ್ಮಪ್ರೇಮಿಗಳು ಅವುಗಳ ಮೇಲೆ ವಿಶಿಷ್ಟ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ.
ಧರ್ಮಪ್ರೇಮಿಗಳ ವಿಶಿಷ್ಟ ಪ್ರತಿಕ್ರಿಯೆಗಳು!
೧. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಕಾಲದ ಅವಶ್ಯಕತೆಯಾಗಿದೆ. ಮಹೋತ್ಸವಕ್ಕಾಗಿ ಬಹಳ ಆಸಕ್ತಿಯಿಂದ ಕಾಯುತ್ತಿದ್ದೇನೆ!
೨. ‘ಸನಾತನ’ದ ಸಮಯ ಬಂದಿದೆ!
೩. ಈ ಶಂಖನಾದವು ರಾಷ್ಟ್ರಚೇತನದ ಜಾಗೃತ ನಾದವಾಗಿದೆ.
೪. ಸನಾತನ ಧರ್ಮದ ಪತಾಕೆ ಮತ್ತೆ ಆಕಾಶದಲ್ಲಿ ಹಾರಾಡಲಿದೆ. ಸಂಸ್ಕೃತಿ ಮತ್ತು ಶೌರ್ಯಗಳ ಮಹಾಸಂಗಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಶಂಖನಾದವು ಹಿಂದೂ ರಾಷ್ಟ್ರದ ಆರಂಭವಾಗಿದೆ.
೫. ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬ ರಾಷ್ಟ್ರಭಕ್ತ ನಾಯಕತ್ವಕ್ಕೆ ಕೋಟಿ ಕೋಟಿ ವಂದನೆಗಳು!
೬. ಮಹೋತ್ಸವದ ದರ್ಶನಕ್ಕಾಗಿ ಉತ್ಸುಕ!
೭. ಅದ್ಭುತ… ದೈವೀಕ… ಹಿಂದೆಂದೂ ಕಂಡರಿಯದ, ಮುಂದೆಂದೂ ಕಾಣದ. ನಮ್ಮದು ಪರಮಭಾಗ್ಯ. ನಮಗೆ ಈ ಮಹೋತ್ಸವ ಸಿಕ್ಕಿತು!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!