ಮಹೋತ್ಸವಕ್ಕೆ ಬರಲು ಧರ್ಮಪ್ರೇಮಿಗಳು ಉತ್ಸುಕ!

ದೆಹಲಿ – ಇಲ್ಲಿ ಡಿಸೆಂಬರ್ ೧೩ ಮತ್ತು ೧೪ ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಗೃತಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆ ವೀಡಿಯೊಗಳಿಗೆ ದೊಡ್ಡ ಸಂಖ್ಯೆಯಲ್ಲಿ ‘ಲೈಕ್ಸ್’ (ಇಷ್ಟಗಳು) ಸಿಗುತ್ತಿದ್ದು, ಅನೇಕ ಧರ್ಮಪ್ರೇಮಿಗಳು ಅವುಗಳ ಮೇಲೆ ವಿಶಿಷ್ಟ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ.
ಧರ್ಮಪ್ರೇಮಿಗಳ ವಿಶಿಷ್ಟ ಪ್ರತಿಕ್ರಿಯೆಗಳು!
೧. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಕಾಲದ ಅವಶ್ಯಕತೆಯಾಗಿದೆ. ಮಹೋತ್ಸವಕ್ಕಾಗಿ ಬಹಳ ಆಸಕ್ತಿಯಿಂದ ಕಾಯುತ್ತಿದ್ದೇನೆ!
೨. ‘ಸನಾತನ’ದ ಸಮಯ ಬಂದಿದೆ!
೩. ಈ ಶಂಖನಾದವು ರಾಷ್ಟ್ರಚೇತನದ ಜಾಗೃತ ನಾದವಾಗಿದೆ.
೪. ಸನಾತನ ಧರ್ಮದ ಪತಾಕೆ ಮತ್ತೆ ಆಕಾಶದಲ್ಲಿ ಹಾರಾಡಲಿದೆ. ಸಂಸ್ಕೃತಿ ಮತ್ತು ಶೌರ್ಯಗಳ ಮಹಾಸಂಗಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಶಂಖನಾದವು ಹಿಂದೂ ರಾಷ್ಟ್ರದ ಆರಂಭವಾಗಿದೆ.
೫. ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬ ರಾಷ್ಟ್ರಭಕ್ತ ನಾಯಕತ್ವಕ್ಕೆ ಕೋಟಿ ಕೋಟಿ ವಂದನೆಗಳು!
೬. ಮಹೋತ್ಸವದ ದರ್ಶನಕ್ಕಾಗಿ ಉತ್ಸುಕ!
೭. ಅದ್ಭುತ… ದೈವೀಕ… ಹಿಂದೆಂದೂ ಕಂಡರಿಯದ, ಮುಂದೆಂದೂ ಕಾಣದ. ನಮ್ಮದು ಪರಮಭಾಗ್ಯ. ನಮಗೆ ಈ ಮಹೋತ್ಸವ ಸಿಕ್ಕಿತು!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ