ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಇಡೀ ವಿಶ್ವದಲ್ಲಿ ಇಂದು, ಎಲ್ಲಿಗೆ ಹೋದರೂ, ಈ ಭೂಮಿಯ ಮೇಲಿನ ವಿವಿಧ ವಿಷಯಗಳನ್ನು ಆಂಗ್ಲ ಭಾಷೆ ಯಲ್ಲಿ ಕಲಿಯಲು ಸಾಧ್ಯವಿದೆ. ಹಾಗಾಗಿ ಎಲ್ಲೆಡೆಯೂ ಆಂಗ್ಲ ಭಾಷೆಗೆ ಮಹತ್ವ ಸಿಕ್ಕಿದೆ. ಎಲ್ಲಾ ಜನರು ಈ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಮಾನವನ ಜೀವನದ ಮೂಲ ಧ್ಯೇಯ ವಾಗಿರುವ ‘ಈಶ್ವರಪ್ರಾಪ್ತಿ ಹೇಗೆ ಮಾಡಿ ಕೊಳ್ಳಬೇಕು ?’, ಎಂಬುದನ್ನು ಆಂಗ್ಲ ಭಾಷೆಯಿಂದ ಕಲಿಯಲು ಸಾಧ್ಯವಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
ಸಂಪ್ರದಾಯಗಳ ಮುಖ್ಯಸ್ಥರೇ, ಇದನ್ನು ಗಮನಿಸಿ !