ಆಂಗ್ಲ ಭಾಷೆಯ ಮಿತಿಯನ್ನು ಅರಿಯಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಇಡೀ ವಿಶ್ವದಲ್ಲಿ ಇಂದು, ಎಲ್ಲಿಗೆ ಹೋದರೂ, ಈ ಭೂಮಿಯ ಮೇಲಿನ ವಿವಿಧ ವಿಷಯಗಳನ್ನು ಆಂಗ್ಲ ಭಾಷೆ ಯಲ್ಲಿ ಕಲಿಯಲು ಸಾಧ್ಯವಿದೆ. ಹಾಗಾಗಿ ಎಲ್ಲೆಡೆಯೂ ಆಂಗ್ಲ ಭಾಷೆಗೆ ಮಹತ್ವ ಸಿಕ್ಕಿದೆ. ಎಲ್ಲಾ ಜನರು ಈ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಮಾನವನ ಜೀವನದ ಮೂಲ ಧ್ಯೇಯ ವಾಗಿರುವ ‘ಈಶ್ವರಪ್ರಾಪ್ತಿ ಹೇಗೆ ಮಾಡಿ ಕೊಳ್ಳಬೇಕು ?’, ಎಂಬುದನ್ನು ಆಂಗ್ಲ ಭಾಷೆಯಿಂದ ಕಲಿಯಲು ಸಾಧ್ಯವಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ