
‘ಆಂಗ್ಲರು ಸ್ವಾತಂತ್ರ್ಯವೀರ ಸಾವರಕರ ಮತ್ತು ನೇತಾಜಿ ಸುಭಾಷಚಂದ್ರ ಬೋಸ್ರ ವಿಷಯದಲ್ಲಿ ಯಾವ ಕ್ರೌರ್ಯವನ್ನು ಮಾಡಿದ್ದರೋ, ಅದಕ್ಕಿಂತಲೂ ಹೆಚ್ಚು ಕ್ರೌರ್ಯವನ್ನು ಸ್ವತಂತ್ರ ಭಾರತದ ಅಹಿಂಸಾವಾದಿ ಆಡಳಿತಗಾರರು ಅವರ ಮೇಲೆ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಸುಭಾಷಚಂದ್ರ ಬೋಸ್ ಅವರನ್ನು ‘ವಾರ್ ಕ್ರಿಮಿನಲ್’ (ಯುದ್ಧ ಕೈದಿ) ಎಂದು ಘೋಷಿಸಲಾಯಿತು. ಕಾಂಗ್ರೆಸ್ನ ನಾಯಕರು ಬ್ರಿಟಿಷರ ‘ಟ್ರಾನ್ಸ್ಫರ್ ಆಫ್ ಪವರ್’ (ಅಧಿಕಾರ ಹಸ್ತಾಂತರ) ಒಪ್ಪಂದ ಮಾಡುವಾಗ ಸುಭಾಷಚಂದ್ರ ಬೋಸ್ ಸ್ವಾತಂತ್ರ್ಯದ ನಂತರವೂ ಜೀವಂತ ಅಥವಾ ಮೃತ ಕಂಡುಬಂದರೆ ಅವರನ್ನು ಬ್ರಿಟಿಷರ ವಶಕ್ಕೆ ಕೊಡುವ ಒಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಜನರಿಂದ ಮುಚ್ಚಿಡಲಾಗಿತ್ತು.’
– ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠ, ಪ್ರಖರ ರಾಷ್ಟ್ರೀಯವಾದಿ ವಕ್ತಾರರು
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್
‘ಭಾರತದಲ್ಲಿ ವಾಸಿಸಲು ನನಗೆ ನಾಚಿಕೆಯಾಗುತ್ತದೆ !’
‘ಹೊಸ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಕನಿಷ್ಠ ೩ ಹುದ್ದೆಗಳನ್ನು ನೀಡಬೇಕಂತೆ !’
ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ಎಲ್ಲಕ್ಕಿಂತ ದೊಡ್ಡದು!
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ