ಮನುಷ್ಯನ ಜೀವನ ಆನಂದಮಯವಾಗಿದ್ದು ಅವನಿಗೆ ಈಶ್ವರಪ್ರಾಪ್ತಿಯಾಗಬೇಕೆಂದು ಹಿಂದೂ ಧರ್ಮದಲ್ಲಿ ಆಚಾರವನ್ನು ಹೇಳಲಾಗಿದೆ. ಆಚಾರಧರ್ಮವನ್ನು ಪಾಲಿಸದಿರುವುದರಿಂದ ಆಗುವ ಹಾನಿ, ಆಚಾರಧರ್ಮಕ್ಕನುಸಾರ ಸಾತ್ತ್ವಿಕ ಅಲಂಕಾರವನ್ನು ಹಾಕಿಕೊಳ್ಳುವುದರಿಂದ ಆಗುವ ಲಾಭ, ಇತ್ಯಾದಿಗಳ ಬಗ್ಗೆ ಯೋಗ್ಯ ದಿಶೆಯು ಆಭರಣಗಳ ಬಗ್ಗೆ ಗ್ರಂಥಮಾಲಿಕೆಯಿಂದ ದೊರೆಯುತ್ತದೆ. ಈ ಗ್ರಂಥವನ್ನು ಪ್ರತಿಯೊಬ್ಬರು ಸಂಗ್ರಹದಲ್ಲಿಟ್ಟು ಅದಕ್ಕನುಸಾರ ಆಚರಣೆ ಮಾಡಬೇಕು
ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಜಯಂತ ಬಾಳಾಜಿ ಆಠವಲೆ
ಸೂಕ್ಷ್ಮ-ಜ್ಞಾನಪ್ರಾಪ್ತಕರ್ತರು : ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಇತರರು
ಆಭರಣಗಳ ಮಹತ್ವ
ಆಭರಣಗಳನ್ನು ಧರಿಸಿದರೆ ಏನು ಲಾಭಗಳಾಗುತ್ತವೆ ?, ಚಿನ್ನದ ಆಭರಣಗಳಿಗೆ ಇರುವ ಮಹತ್ವವೇನು ?, ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸುತ್ತಾರೆ ?, ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ? ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ ಮಾಡುವ ಗ್ರಂಥ !
ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು
ಉಂಗುರವನ್ನು ಅನಾಮಿಕಾದಲ್ಲಿಯೇ ಏಕೆ ಧರಿಸಬೇಕು ?, ಸ್ತ್ರೀಯರು ಬಲಗೈಗೆ ಮಾತ್ರ ಬಳೆ ಧರಿಸುವುದು ಏಕೆ ಅಯೋಗ್ಯ ?, ಪ್ಲಾಸ್ಟಿಕ್ ಬಳೆಗಳನ್ನು ಏಕೆ ಧರಿಸಬಾರದು ?, ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ? ಮುಂತಾದ ವಿಷಯಗಳ ಬಗ್ಗೆ ಶಾಸ್ತ್ರೀಯ ಮಾರ್ಗದರ್ಶನ ಮಾಡುವ ಗ್ರಂಥ !
ಇತರ ಪ್ರಕಾಶನಗಳು :
- ಕಂಠಾಭರಣದಿಂದ ಮೇಖಲೆಯವರೆಗಿನ ಆಭರಣಗಳು
- ಚೂಡಾಮಣಿಯಿಂದ ಕರ್ಣಾಭರಣಗಳವರೆಗಿನ ಅಲಂಕಾರಗಳು
- ಸ್ತ್ರೀ-ಪುರುಷರ ಆಭರಣಗಳು
- ಸ್ತ್ರೀಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಉಪಯುಕ್ತ ಉಡುಪುಗಳು
ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯ ‘ಆನ್ಲೈನ್’ ಖರೀದಿಗಾಗಿ : www.sanatanshop.com