ಸಾಧ್ವಿ ಪ್ರಾಚಿ ಇವರಿಂದ ಸಂಸದ ಝಿಯಾ ಉರ ರೆಹಮಾನ್ ಬರ್ಕ್ ಗೆ ತಿರುಗೇಟು
ಸಂಭಲ (ಉತ್ತರ ಪ್ರದೇಶ) – ಈ ಜನರು (ಮುಸಲ್ಮಾನ ರು) ‘ಉಗುಳು ಜಿಹಾದ್’ ಮತ್ತು ‘ಮೂತ್ರ ಜಿಹಾದ್’ ನಡೆಸುತ್ತಿದ್ದಾರೆ, ಆದ್ದರಿಂದ ಸನಾತನ ಅಲ್ಲದವರಿಗೆ 2025 ರ ಮಹಾಕುಂಭದಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಮಕ್ಕಾ ಮತ್ತು ಮದೀನಾದಲ್ಲಿ ಹಿಂದೂಗಳಿಗೆ ಪ್ರವೇಶ ಇಲ್ಲ; ಹಾಗಾದರೆ ಹಿಂದೂಗಳ ಮಹಾಕುಂಭದಲ್ಲಿ ಮುಸಲ್ಮಾನರ ಉಪಸ್ಥಿತಿ ಏಕೆ ? ಆದ್ದರಿಂದ ಮೊದಲು ಹಿಂದೂಗಳಿಗೆ ಮಕ್ಕಾ ಮತ್ತು ಮದೀನಾ ಪ್ರವೇಶಿಸಲು ಅವಕಾಶ ನೀಡಿ ನಂತರ ಮುಂದೆ ಮಾತನಾಡಲಿ ಎಂದು ಸಾಧ್ವಿ ಪ್ರಾಚಿ ಇವರು ಸಮಾಜವಾದಿ ಪಕ್ಷದ ಸಂಸದ ಝಿಯಾ ಉರ ರೆಹಮಾನ್ ಬರ್ಕ್ ಇವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಂಸದ ಝಿಯಾ ಉರ ರೆಹಮಾನ್ ಬರ್ಕ್, ಮಹಾಕುಂಭದಲ್ಲಿ ಮುಸ್ಲಿಮರಿಗೆ ಸ್ಥಳ ನೀಡದಿದ್ದರೆ ಮುಸಲ್ಮಾನರೂ ಹಿಂದೂಗಳಿಗೆ ಮುಸಲ್ಮಾನರ ಸ್ಥಳದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಹೇಳಿದ್ದರು. ಮುಸ್ಲಿಂ ಸಮುದಾಯದವರು ಅವರ ಉರುಸ್ ಮತ್ತು ದರ್ಗಾಗಳಲ್ಲಿ ಹಿಂದೂಗಳಿಗೆ ಅಂಗಡಿಗಳನ್ನು ಹಾಕಲು ಬಿಡುವುದಿಲ್ಲ ಎಂದು ಹೇಳಬಹುದು. ಇಡೀ ರಾಜ್ಯದಲ್ಲಿ ಮತ್ತು ದೇಶದಲ್ಲಿ ಈ ಸಮಸ್ಯೆ ಖಾಯಂ ಆಗಿರಲಿದೆ. (ಇದು ಮತಾಂಧರ ದಬ್ಬಾಳಿಕೆಯೆ ಆಗಿದೆ ! ಇಂತಹವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ