ಅಂತ್ಯಸಂಸ್ಕಾರಕ್ಕೆ ನೋಂದಣಿ ಮಾಡದೇ ಮುಸ್ಲಿಮರಿಗೆ ಒಂದಿಷ್ಟು ಜಮೀನು ನೀಡಿದ ಬಳಿಕ ಎಲ್ಲ 13.8 ಎಕರೆ ಜಮೀನು ‘ವಕ್ಫ್ ಆಸ್ತಿ’ ಎಂದು ಘೋಷಣೆ !

ವಿಜಯಪುರ – ಜಿಲ್ಲೆಯ ಹೊನ್ನಟಗಿ ಗ್ರಾಮದಲ್ಲಿ ಹಿಂದೂ ಕುಟುಂಬವೊಂದು ಮುಸ್ಲಿಂ ಸಮುದಾಯದವರಿಗೆ ಒಂದಿಷ್ಟು ಜಮೀನು ನೀಡಿತ್ತು. ಇದರ ದುರುಪಯೋಗವನ್ನು ಮಾಡಿಕೊಂಡು ವಕ್ಫ್ ಬೋರ್ಡ್ ಆ ಹಿಂದೂ ಕುಟುಂಬದ ಸಂಪೂರ್ಣ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಿದೆ. ಇದರಿಂದ ಸಿಟ್ಟಿಗೆದ್ದ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸರಕಾರಕ್ಕೆ ದೂರು ನೀಡಿದ್ದಾರೆ.
ಹೊನ್ನಟಗಿ ಗ್ರಾಮದ ಸುರೇಶ ತೇರದಾಳ ಮತ್ತು ಅವರ ಕುಟುಂಬದವರು ಮುಸ್ಲಿಂ ಸಮುದಾಯದ ಜನರಿಗೆ ಅಂತ್ಯಸಂಸ್ಕಾರಕ್ಕಾಗಿ ಭೂಮಿಯನ್ನು ಯಾವುದೇ ನೊಂದಣಿ ಮಾಡದೇ ಉಪಯೋಗಿಸಲು ನೀಡಿದ್ದರು, ಆದರೆ ಬಳಕೆಗೆ ನೀಡಿದ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಲಾಗಿದೆ ಹಾಗೆಯೇ ಸುರೇಶ ತೆರದಾಳ ಇವರ 13.8 ಎಕರೆ ಜಮೀನು ಕೂಡ ವಕ್ಫ್ ಆಸ್ತಿ ಎಂದು ತೋರಿಸಲಾಗಿದೆ.
ಸಂಪಾದಕೀಯ ನಿಲುವುಹಿಂದೂಗಳ ವಿನಾಶಕ್ಕೆ ಕಾದು ಕುಳಿತಿರುವ ‘ವಕ್ಫ್ ಕಾಯಿದೆ’ಯನ್ನು ಈಗ ಜೀವ ಪಣಕ್ಕಿಟ್ಟು ವಿರೋಧಿಸಬೇಕು. ಹಿಂದೂಗಳೇ, ಕೇಂದ್ರ ಸರಕಾರವು ಜನರ ಭಾವನೆಗಳ ವಿಚಾರ ಮಾಡಿ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲೇ ಬೇಕಾಗುವುದು ಎನ್ನುವ ಶಕ್ತಿಯನ್ನು ನಿರ್ಮಾಣ ಮಾಡಿರಿ ! |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ