
ನವದೆಹಲಿ – ಭಾರತ ಮತ್ತು ಚೀನಾ ಇವರ ನಡುವೆ ಆದ ಒಪ್ಪಂದದ ಪ್ರಕಾರ, ಲಡಾಖ್ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿ ನೇರ ನಿಯಂತ್ರಣ ರೇಖೆಯಿಂದ ಎರಡೂ ದೇಶಗಳ ಸೈನಿಕರನ್ನು ಹಿಂಪಡೆಯಲಾಗಿದೆ. ಅಕ್ಟೋಬರ್ 31 ರಂದು ದೀಪಾವಳಿ ನಿಮಿತ್ತ ಚೀನಾ ಮತ್ತು ಭಾರತದ ಸೈನಿಕರು ಪರಸ್ಪರ ಸಿಹಿ ಹಂಚಿದರು. ಇಲ್ಲಿ ಈಗ ಗಸ್ತು ತಿರುಗುವ ಬಗ್ಗೆ ಶೀಘ್ರದಲ್ಲೇ ಗ್ರೌಂಡ್ ಕಮಾಂಡರ್ ನ ಅಧಿಕಾರಿಗಳ ಮಧ್ಯೆ ಚರ್ಚೆ ನಡೆಯಲಿದೆ. ಭಾರತ ಮತ್ತು ಚೀನಾ ಇವರ ನಡುವಿನ ಒಪ್ಪಂದದ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾತನಾಡಿ, ಸೇನೆಯನ್ನು ಹಿಂಪಡೆಯುವುದು, ಇದು ಮೊದಲ ಹೆಜ್ಜೆ ಆಗಿದೆ. ಮುಂದಿನ ಹಂತವು ಅಂದರೆ ಒತ್ತಡವನ್ನು ಕಡಿಮೆ ಮಾಡುವುದು, ಯಾವಾಗ ಭಾರತಕ್ಕೆ, ಚೀನಾ ಕೂಡ ಅದನ್ನೇ ಬಯಸುತ್ತದೆ ಎಂದು ಖಚಿತವಾಗುವುದೋ. ಆಗ ಗಡಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
Diwali at the India-China border on occasion of #Diwali 🪔
Indian & Chinese soldiers exchange sweets,
History warns us: China’s ‘sweet’ gestures often hide malicious intentions! 👀
India, stay vigilant!
Don’t let guards down, even for a moment! ⚠️ pic.twitter.com/Yv8Ht7hMiI
— Sanatan Prabhat (@SanatanPrabhat) October 31, 2024
ಸಂಪಾದಕೀಯ ನಿಲುವುಚೀನಾವು ಸಿಹಿ ಕೊಟ್ಟರೂ, ಚೀನಾದ ಇತಿಹಾಸ ವಿಶ್ವಾಸಘಾತುಕ ಇರುವುದರಿಂದ ಅವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ ! |
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs