ಸಂಭಾಜಿ ಬ್ರಿಗೇಡ್ ಅಧಿವೇಶನದಲ್ಲಿ ವಾರಪತ್ರಿಕೆ ಚಿತ್ರಲೇಖಾದ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಅವರಿಂದ ಪ್ರಭು ಶ್ರೀರಾಮನ ಅವಹೇಳನೆ

ಮುಂಬಯಿ – ಓರ್ವ ವ್ಯಕ್ತಿ ಅಗಸನ ಮಾತನ್ನು ಕೇಳಿ ತನ್ನ ಗರ್ಭಿಣಿ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕುತ್ತಾನೆಯೋ, ಅಂತಹ ವ್ಯಕ್ತಿ ಹೇಗೆ ದೇವರಾಗುತ್ತಾನೆ ? ಮತ್ತು ನಾವು ದೇಶದಲ್ಲಿ ಇಂತಹ ವ್ಯಕ್ತಿಯ ಮಂದಿರವನ್ನು ನಿರ್ಮಿಸುತ್ತೇವೆ. ಇದರ ಬಗ್ಗೆ ನಮಗೆ ನಾಚಿಕೆಯಾಗಬೇಕು ಎಂದು ಅಂದಿನ ಸಾಪ್ತಾಹಿಕ ಚಿತ್ರಲೇಖಾ ಮಾಜಿ ಸಂಪಾದಕ ಜ್ಞಾನೇಶ ಮಹಾರಾವ ಇವರು ಕೀಳುಮಟ್ಟದ ಟೀಕೆಯನ್ನು ಮಾಡಿದ್ದಾರೆ. ಅವರು ಮುಂಬಯಿಯಲ್ಲಿನ ಸಂಭಾಜಿ ಬ್ರಿಗೆಡ್ ನ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಆಘಾತಕಾರಿ ಪ್ರಕಾರವೆಂದರೆ ಈ ಹೇಳಿಕೆ ಮಹಾರಾವ ಇವರು ರಾಷ್ಟ್ರವಾದಿ ಕಾಂಗ್ರೆಸ ಶರದಚಂದ್ರ ಪವಾರ ಪಕ್ಷದ ಮುಖಂಡ ಸಂಸದ ಶರದ ಪವಾರ ಮತ್ತು ಕಾಂಗ್ರೆಸ ಕೋಲ್ಹಾಪುರ ಸಂಸದ ಶ್ರೀಮಂತ ಛತ್ರಪತಿ ಶಾಹೂ ಮಹಾರಾಜರ ಉಪಸ್ಥಿತಿಯಲ್ಲಿ ಹೇಳಿದರು. (ಹಿಂದೂಗಳೇ, ಪ್ರಗತಿಪರರ ಹೆಸರಿನಡಿಯಲ್ಲಿ ಹಿಂದೂಗಳ ದೇವರನ್ನು ಅವಮಾನಿಸಲು ಅನುವು ಮಾಡಿಕೊಡುವ ಇಂತಹ ರಾಜಕಾರಣಿಗಳನ್ನು ಚುನಾವಣೆಯಲ್ಲಿ ನೆನಪಿನಲ್ಲಿಡಿರಿ! – ಸಂಪಾದಕರು)
ಸಂಪಾದಕೀಯ ನಿಲುವು
|
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath