ಈಗಿನ ಪ್ರಸ್ತುತ ಇಂಗ್ಲಿಷ್ ಶಿಕ್ಷಣ ಪದ್ಧತಿ ಬದಲಾಯಿಸಿ ಅದು ಕೂಡ ಸಂಪೂರ್ಣವಾಗಿ ಭಾರತೀಯ ಮಾಡುವುದಕ್ಕಾಗಿ ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ದೇಶದಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುವ ದೀಕ್ಷಾಂತ ಸಮಾರಂಭಗಳಲ್ಲಿ ವಿದ್ಯಾರ್ಥಿಗಳಿಗೆ ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವ ಆವಶ್ಯಕತೆ ಇಲ್ಲ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಒಂದು ಆದೇಶದ ಮೂಲಕ ಎಲ್ಲಾ ಕೇಂದ್ರ ಆಸ್ಪತ್ರೆಗಳಲ್ಲಿ ದೀಕ್ಷಾಂತ ಸಮಾರಂಭದಲ್ಲಿ ಈ ಬ್ರಿಟಿಷ ವಸಾಹತವಾದಿ ಚಿಹ್ನೆಗಳನ್ನು ಅವಲಂಬಿಸುವ ಬದಲು ಭಾರತೀಯ ಉಡುಪು ಧರಿಸಲು ಆದೇಶ ನೀಡಲಾಗಿದೆ.
ಆರೋಗ್ಯ ಸಚಿವಾಲಯವು, ಕಪ್ಪು ಅಂಗಿ ಮತ್ತು ಟೋಪಿ ಹಾಕಿಕೊಳ್ಳುವುದು, ಇದು ವಸಾಹತಶಾಹಿ ಕಾಲದ ಪರಂಪರೆ ಆಗಿದೆ. ಇದು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಇಲ್ಲ. ದೀಕ್ಷಾಂತ ಸಮಾರಂಭದಲ್ಲಿ ಧರಿಸುವ ಉಡುಪು ಈ ಸಂಸ್ಥೆ ಯಾವ ರಾಜ್ಯದಲ್ಲಿದೆ, ಆ ರಾಜ್ಯದಲ್ಲಿನ ಉಡುಪು ಮತ್ತು ಪರಂಪರೆ ಇದರ ಮೇಲೆ ಆಧಾರಿತವಾಗಿರಬೇಕು. ಈಗ ಈ ವಸಾಹತವಾದಿ ಪರಂಪರೆ ಬದಲಾಯಿಸುವ ಆವಶ್ಯಕತೆ ಇದೆ. ಈ ನಿರ್ಣಯ ಎಂದರೆ ಭಾರತದ ವಸಾಹತಶಾಹಿ ಪರಂಪರೆಯಿಂದ ದೂರ ಸರಿಯುವ ದಿಶೆಗೆ ಹಾಕಿರುವ ಮೊದಲ ಹೆಜ್ಜೆ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈಗ ದೀಕ್ಷಾಂತ ಸಮಾರಂಭದಲ್ಲಿ ಬ್ರಿಟಿಷಕಾಲದ ಕಪ್ಪು ಅಂಗಿಯಲ್ಲಿ (ಗೌನ್ನಲ್ಲಿ) ಅಲ್ಲದೆ, ಭಾರತೀಯ ಉಡುಪಿನಲ್ಲಿ ನಡೆಯಲಿದೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram