
ಮಾಯೆಯ ಮಾಯೆ, ಎಂದರೆ ವಾಸ್ತವದಲ್ಲಿ ಸರ್ವವ್ಯಾಪಿ ಪ್ರೇಮ; ಆದರೆ ಮಾಯೆಯಿಂದ ಅನಿರೀಕ್ಷಿತ ವಾಗಿ ಮಾಯಾವಿತನಾ ನಿರ್ಮಾಣವಾಗುತ್ತದೆ ಮತ್ತು ಸರ್ವನಾಶವಾಗುತ್ತದೆ. ಸದ್ಗುರು ಮಾಯೆಯ ಮುಳ್ಳನ್ನು ತಮ್ಮ ಶಿಷ್ಯನ ಅಂತಃಕರಣದಿಂದ ತೆಗೆದು ಹಾಕುತ್ತಾರೆ. ಅದಕ್ಕಾಗಿ ಸದ್ಗುರುಗಳ ಮುಖ್ಯ ಕಾರ್ಯ ಎಂದರೆ ಶಿಷ್ಯನ ಅಂತಃಕರಣದಲ್ಲಿ ಶಾಂತಿ ಮತ್ತು ಸಮಾಧಾನದ ಸ್ಥಾಪನೆ ಮಾಡುವುದೇ ಆಗಿರುತ್ತದೆ. ಆದ್ದರಿಂದ ಬಹಿರ್ಮುಖ ಪ್ರವೃತ್ತಿಗೆ ಒಳಗಿನಿಂದಲೇ ತಡೆಯೊಡ್ಡಲ್ಪಡುತ್ತದೆ. ಶಾಂತಿ ಮತ್ತು ಸಮಾಧಾನದ ಜರಡಿಯಿಂದ ಹೊರಗೆ ಬಂದಿರುವ ವಾಸನೆಯ ವಿಕಾರ ಪ್ರಬಲವಾಗಲು ಸಾಧ್ಯವಿಲ್ಲ. ಆಗ ಉಳಿಯುವುದು ಸಾಮಾನ್ಯ ಇಚ್ಛೆ ಮಾತ್ರ. ಅದರಲ್ಲಿ ಮಾಯೆ ಇರುವುದಿಲ್ಲ. ಉಳಿದಿರುವ ಮಾಯೆ ಹಾನಿಕರ ಇರಲ್ಲ, ತದ್ವಿರುದ್ಧ ಸಹಾಯಕವಾಗಿ ಇರುತ್ತದೆ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !