
ಮಾಯೆಯ ಮಾಯೆ, ಎಂದರೆ ವಾಸ್ತವದಲ್ಲಿ ಸರ್ವವ್ಯಾಪಿ ಪ್ರೇಮ; ಆದರೆ ಮಾಯೆಯಿಂದ ಅನಿರೀಕ್ಷಿತ ವಾಗಿ ಮಾಯಾವಿತನಾ ನಿರ್ಮಾಣವಾಗುತ್ತದೆ ಮತ್ತು ಸರ್ವನಾಶವಾಗುತ್ತದೆ. ಸದ್ಗುರು ಮಾಯೆಯ ಮುಳ್ಳನ್ನು ತಮ್ಮ ಶಿಷ್ಯನ ಅಂತಃಕರಣದಿಂದ ತೆಗೆದು ಹಾಕುತ್ತಾರೆ. ಅದಕ್ಕಾಗಿ ಸದ್ಗುರುಗಳ ಮುಖ್ಯ ಕಾರ್ಯ ಎಂದರೆ ಶಿಷ್ಯನ ಅಂತಃಕರಣದಲ್ಲಿ ಶಾಂತಿ ಮತ್ತು ಸಮಾಧಾನದ ಸ್ಥಾಪನೆ ಮಾಡುವುದೇ ಆಗಿರುತ್ತದೆ. ಆದ್ದರಿಂದ ಬಹಿರ್ಮುಖ ಪ್ರವೃತ್ತಿಗೆ ಒಳಗಿನಿಂದಲೇ ತಡೆಯೊಡ್ಡಲ್ಪಡುತ್ತದೆ. ಶಾಂತಿ ಮತ್ತು ಸಮಾಧಾನದ ಜರಡಿಯಿಂದ ಹೊರಗೆ ಬಂದಿರುವ ವಾಸನೆಯ ವಿಕಾರ ಪ್ರಬಲವಾಗಲು ಸಾಧ್ಯವಿಲ್ಲ. ಆಗ ಉಳಿಯುವುದು ಸಾಮಾನ್ಯ ಇಚ್ಛೆ ಮಾತ್ರ. ಅದರಲ್ಲಿ ಮಾಯೆ ಇರುವುದಿಲ್ಲ. ಉಳಿದಿರುವ ಮಾಯೆ ಹಾನಿಕರ ಇರಲ್ಲ, ತದ್ವಿರುದ್ಧ ಸಹಾಯಕವಾಗಿ ಇರುತ್ತದೆ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರ)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !