ಸಾರಸಬಾಗ್ನಲ್ಲಿ ನಮಾಜ್ ವಿರುದ್ಧ ಒಂದುಗೂಡಿದ ಹಿಂದೂಗಳು !

ಪುಣೆ, ಜು.13 (ವಾರ್ತೆ) – ಕೆಲ ದಿನಗಳ ಹಿಂದೆ ಸಾರಸಬಾಗ್ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತೆಳೆದವು. ಅದರಂತೆ ಹಿಂದುತ್ವನಿಷ್ಠ ಸಂಗ್ರಾಮ ಪಾಟೀಲ ಇವರು ಪ್ರತಿ ಶುಕ್ರವಾರ ಶಿವಾಜಿ ಮಹಾರಾಜರ ವಂದನೆ ಮಾಡುವ ನಿಯೋಜನೆ ಮಾಡಿದ್ದರು.
Shiv Vandana and Maha Aarti held in the presence of hundreds of Hindus at Sarasbaug Pune !
Hindus unite against illegal Namaz In Sarasbaugh !#MaharashtraNews pic.twitter.com/qie0jfxTY1
— Sanatan Prabhat (@SanatanPrabhat) July 13, 2024
ಇದನ್ನು ಬೆಂಬಲಿಸಿ ಜುಲೈ 12 ರಂದು ಸಾರಸಬಾಗ್ ನಲ್ಲಿ ನೂರಾರು ಹಿಂದೂ ಸಹೋದರ-ಸಹೋದರಿಯರ ಸಮ್ಮುಖದಲ್ಲಿ ಶಿವಾಜಿ ಮಹಾರಾಜರ ವಂದನೆ ಮತ್ತು ಮಹಾಆರತಿಯನ್ನು ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಸಂಸದ ಡಾ. ಮೇಧಾ ಕುಲಕರ್ಣಿ, ನಗರಾಧ್ಯಕ್ಷ ಶ್ರೀ. ಧೀರಜ ಘಾಟೆ, ಶ್ರೀ. ಮಿಲಿಂದಜಿ ಎಕಬೋಟೆ, ಸೌ. ಅನಘಾತಾಯಿ ಘೈಸಾಸ್, ಸೌ. ಸರಸ್ವತಿ ಶೇಂಡಗೆ, ಶ್ರೀ. ಬಾಪು ಮಾನಕರ, ಶ್ರೀ. ಜಯಂತ ಭಾವೆ, ಶ್ರೀ. ಮಹೇಂದ್ರಜಿ ದೇವಿ ಹಾಗೂ ಅಪಾರ ಸಂಖ್ಯೆಯ ಹಿಂದೂ ಬಾಂಧವರು ಉಪಸ್ಥಿತರಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು