
೧. ಗುರುವಾಣಿಯಲ್ಲಿ ಸಾಮರ್ಥ್ಯ ಇರುತ್ತದೆ, ಇದು ನಿರ್ವಿವಾದ ಸತ್ಯವಾಗಿದೆ; ಆದರೆ ಅವರ ಶಬ್ದಗಳು ಸತ್ಯವಾಗುವುದಕ್ಕಾಗಿ ಅವರ ಮೇಲೆ ಶ್ರದ್ಧೆ ಕೂಡ ಇರಬೇಕಾಗುತ್ತದೆ.
೨. ಗುರುಗಳಿಗೆ ಶಿಷ್ಯನಿಗೆ ಅಥವಾ ಸಾಧಕನಿಗೆ ಅವರಿಗೆ ಏನು ಕಲಿಸುವುದಿದೆ, ಅದು ಹೃದಯದಿಂದ ಹೃದಯಕ್ಕೆ ಆಗುವುದಕ್ಕಾಗಿ ಶಿಷ್ಯ ಅಥವಾ ಸಾಧಕನಿಗೆ ಗುರುಗಳ ಕುರಿತಾಗಿ ಅನನ್ಯ ಭಾವ ಇರಬೇಕು.
೩. ನಮ್ಮ ಅಂತಃಕರಣದಲ್ಲಿನ ಗುರುಚರಣ ಇದು ಸಾಧಕರಿಗೆ ಎಲ್ಲಕ್ಕಿಂತ ದೊಡ್ಡ ಆಧಾರ ಅನಿಸಬೇಕು.
೪. ಗುರುಗಳ ಸೇವೆ ಯಾಂತ್ರಿಕವಾಗಿ ಅಲ್ಲ, ಗುರುಗಳಿಗೆ ಏನು ಅಪೇಕ್ಷಿತವಿದೆ ? ಅದನ್ನು ತಿಳಿದುಕೊಂಡು ಮಾಡುವವರು ಗುರುಗಳಿಗೆ ಹೆಚ್ಚು ಪ್ರಿಯವಾಗಿದ್ದಾರೆ.
– (ಪೂ.) ಸಂದೀಪ ಆಳಶಿ (೨೭.೫.೨೦೨೪)
ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ !
ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ೬೫ ಕಡೆಗಳಲ್ಲಿ ಅದ್ದೂರಿಯಾಗಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ !
ಶ್ರೀಕ್ಷೇತ್ರ ಕಾಂದಳಿ (ಜುನ್ನರ್) ನಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಮಂದಿರದಲ್ಲಿ ಗುರುಪೂರ್ಣಿಮಾ ಉತ್ಸಾಹದಿಂದ ಆಚರಣೆ!
ಇಂದೋರ್ (ಮಧ್ಯಪ್ರದೇಶ) ನಲ್ಲಿ ‘ಶ್ರೀ ಸದ್ಗುರು ಅನಂತಾನಂದ ಸಾಯೀಶ ಶೈಕ್ಷಣಿಕ ಏವಂ ಪಾರಮಾರ್ಥಿಕ ಸೇವಾ ಟ್ರಸ್ಟ್’ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ!
Sanatan Sanstha : ದೇಶಾದ್ಯಂತ 77 ಕಡೆಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಕ್ತಿಪೂರ್ವಕ ವಾತಾವರಣದಲ್ಲಿ ಆಚರಣೆ!
ಹಿಂದೂಗಳೇ, ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸ್ವರಕ್ಷಣೆಯ ಸಿದ್ಧತೆಯನ್ನು ಮಾಡಿ !