Muslims Bigots Attack Hindus: ಗ್ವಾಲಿಯರ್ (ಮಧ್ಯಪ್ರದೇಶ)ನಲ್ಲಿ ತನ್ನ ಸಹೋದರಿಯ ಅತ್ಯಾಚಾರವನ್ನು ವಿರೋಧಿಸಿದ ಹಿಂದೂ ಯುವಕನನ್ನು ಮತಾಂಧ ಮುಸ್ಲಿಮರಿಂದ ಇರಿತ !

ಗ್ವಾಲಿಯರ್ (ಮಧ್ಯಪ್ರದೇಶ) – ತನ್ನ ಸಹೋದರಿಯ ಮೇಲೆ ಅತ್ಯಾಚಾರವನ್ನು ವಿರೋಧಿಸಿದ ಹಿಂದೂ ಯುವಕನಿಗೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದಿದ್ದಾನೆ. ಸಂತ್ರಸ್ತೆಯ ಹೆಸರು ಸೌರಭ್ ಯಾದವ್ ಆಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗಳ ಸಲ್ಮಾನ್, ಮುಬಾರಿಕ್, ಇಮ್ರಾನ್ ಮತ್ತು ಸಮೀರ್ ಖಾನ್ ಎಂದು ಗುರುತಿಸಲಾಗಿದೆ. ಪೊಲೀಸರು ಸಲ್ಮಾನ್ ಮತ್ತು ಇಮ್ರಾನ್ ಅವರನ್ನು ಬಂಧಿಸಿದ್ದಾರೆ. ಮುಬಾರಿಕ್ ಮತ್ತು ಸಮೀರ್ ಖಾನ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.

1. ಬಾಲಕಿಶನ್ ಯಾದವ್ ಇವರು ಹರಿಕೋಟಾಶಿರ್ ಪ್ರದೇಶದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಬಾಲಕಿಶನ್ ತನ್ನ ಮಗಳೊಂದಿಗೆ ಅಂಗಡಿಯಲ್ಲಿದ್ದರು. ಅದೇ ಸಮಯದಲ್ಲಿ ಸಲ್ಮಾನ್, ಇಮ್ರಾನ್, ಮುಬಾರಿಕ್ ಮತ್ತು ಸಮೀರ್ ಖಾನ್ ಅಲ್ಲಿಗೆ ಬಂದರು. ಇವರೆಲ್ಲರೂ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಆಪ್‌ಗಂಜ್‌ನಲ್ಲಿ ವಾಸಿಸುತ್ತಿದ್ದಾರೆ. ಬಾಲಕಿಶನ್ ಮಗಳ ಮೇಲೆ ಅತ್ಯಾಚಾರ ಮಾಡಿದ. ಬಾಲಕಿ ಪ್ರತಿಭಟಿಸಿದಾಗ ನಾಲ್ವರು ಸೇರಿ ಆಕೆಯನ್ನು ಥಳಿಸಿದ್ದಾರೆ. ಬಾಲಕಿಶನ್ ಅವರನ್ನು ತಡೆಯಲು ಮುಂದಾದಾಗ ಅವರಿಗೂ ಥಳಿಸಲಾಗಿದೆ. ಬಾಲಕಿಶನ್ ಮಗ ಸೌರಭಿ ಕೂಡ ಅಂಗಡಿ ತಲುಪಿದ. ಥಳಿತವನ್ನು ವಿರೋಧಿಸಿದ ಆರೋಪಿಗಳು ಸೌರಭ್ ಯಾದವ್‌ಗೆ ಚಾಕುವಿನಿಂದ ಇರಿದಿದ್ದಾರೆ.

2. ಈ ಘಟನೆಯ ಕುರಿತು ‘ಹಿಂದೂ ಜಾಗರಣ ಮಂಚ್‌’ನ ಅಧಿಕಾರಿ ವಸಂತ ಗೋಡ್ಯಾಲೆ ಮಾತನಾಡಿ, 4 ಆರೋಪಿಗಳ ಪೈಕಿ ಸಮೀರ್ ಖಾನ್ ಹಿಂದೂ ಯುವತಿಗೆ ಕಿರುಕುಳ ನೀಡಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. (ಹಿಂದೂ ಹುಡುಗಿಯರನ್ನು ಚುಡಾಯಿಸುವ, ಲವ್ ಜಿಹಾದ್ ಮೂಲಕ ವಂಚಿಸುವ, ಅತ್ಯಾಚಾರ ಮಾಡುವ ಮತಾಂಧರಿಗೆ ಕಠಿಣ ಶಿಕ್ಷೆಯಾಗುವುದಿಲ್ಲ ಆದ್ದರಿಂದ ಅವರು ಮತ್ತೆ ಮತ್ತೆ ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ ! – ಸಂಪಾದಕರು)

3. ಸೌರಭ್ ಯಾದವ್ ಮೇಲಿನ ಹಲ್ಲೆಯನ್ನು ಖಂಡಿಸಿ ವಸಂತ ಗೋಡ್ಯಾಲೆ ಮತ್ತು ಅವರ ಸಹೋದ್ಯೋಗಿಗಳು ಪೊಲೀಸ್ ಠಾಣೆಯಲ್ಲಿ ಕ್ರಮಕ್ಕೆ ಒತ್ತಾಯಿಸಿದಾಗ, ಅವರಿಗೆ ಮತಾಂಧರು ಜೀವ ಬೆದರಿಕೆ ಹಾಕಿದರು.

ಸಂಪಾದಕೀಯ ನಿಲುವು

  • ಮಧ್ಯಪ್ರದೇಶದಲ್ಲಿ ಹಲವು ವರ್ಷಗಳ ಕಾಲ ಬಿಜೆಪಿ ಸರ್ಕಾರವಿದ್ದಾಗ, ಹಿಂದೂಗಳಿಗೆ ಸಂಬಂಧಿಸಿದಂತೆ ಇಂತಹ ಕೃತ್ಯಗಳನ್ನು ಮಾಡಲು ಮತಾಂಧರಿಗೆ ಇಷ್ಟು ಧೈರ್ಯ ಹೇಗೆ ಬರುತ್ತಿದೆ ? ಹೀಗೊಂದು ಪ್ರಶ್ನೆ ಹಿಂದೂಗಳ ಮನದಲ್ಲಿ ಮೂಡುತ್ತದೆ !
  • ಮತಾಂಧರ ಮೇಲೆ ಪೋಲೀಸರು ಮತ್ತು ಆಡಳಿತ ವರ್ಗದವರ ಬಗ್ಗೆ ಭಯ ಇಲ್ಲದ್ದರಿಂದ ಅವರು ದುರಹಂಕಾರಿಗಳಾಗಿದ್ದಾರೆ. ಈ ಪರಿಸ್ಥಿತಿ ಹಿಂದೂಗಳಿಗೆ ಅಪಾಯಕಾರಿ!
  • ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’ ಎನ್ನುವವರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ?