
ಅಮಾನತಿ (ಗೋವಾ) – ಸನಾತನದ ಕಾರ್ಯವು ತುಂಬಾ ಒಳ್ಳೆಯದಿದೆ. ಈ ಕಾರ್ಯ ಹಿಂದೆ ಬಹಳ ದೂರದಿಂದ ನೋಡುತ್ತಿದ್ದೆ. ಆಶ್ರಮವು ಶಿಸ್ತುಬದ್ಧವಾಗಿದೆ ಮತ್ತು ಬಹಳಷ್ಟು ಕಲಿಯಲು ಸಿಕ್ಕಿತು. ಆಶ್ರಮದಲ್ಲಿ ಕಲಿತದ್ದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ. ಇಲ್ಲಿಗೆ ಬಂದು ಸಾರ್ಥಕವಾಯಿತು. ಗೋವಾದ ದೇವಸ್ಥಾನಗಳನ್ನು ನೋಡುತ್ತಾ ನೋಡುತ್ತಾ ಸನಾತನ ಆಶ್ರಮವನ್ನು ನೋಡಿದಾಗ ನನಗೆ ನಿಜವಾದ ಗೋವಾ ದರ್ಶನವಾಯಿತು.

ಆಶ್ರಮದಲ್ಲಿ ಕಲಿತದ್ದನ್ನು ಮುಂದೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ಎಂದು ವಾರಕರಿ ಸಂಪ್ರದಾಯದ ಹಿರಿಯ ಕೀರ್ತನಕಾರ ಮತ್ತು ಅರ್ಧವ್ಯೂ ಹ.ಭ.ಪ. ಬಂಡಾತಾತ್ಯಾ ಇವರು ಉದ್ಘರಿಸಿದರು. ಅವರು 24 ರಿಂದ 30 ರವರೆಗೆ ಗೋವಾದ ರಾಮನಾಥಿಯ ವಿದ್ಯಾಧಿರಾಜ್ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಗೋವಾಕ್ಕೆ ಬಂದಿದ್ದರು. ಜೂನ್ 24ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. ಪೃಥ್ವಿರಾಜ್ ಹಜಾರೆ ಇವರು ಅವರರಿಗೆ ಶಾಲು ಹೊದಿಸಿ, ಶ್ರೀಫಲ ನೀಡಿ ಗೌರವಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !