
ಅಮಾನತಿ (ಗೋವಾ) – ಸನಾತನದ ಕಾರ್ಯವು ತುಂಬಾ ಒಳ್ಳೆಯದಿದೆ. ಈ ಕಾರ್ಯ ಹಿಂದೆ ಬಹಳ ದೂರದಿಂದ ನೋಡುತ್ತಿದ್ದೆ. ಆಶ್ರಮವು ಶಿಸ್ತುಬದ್ಧವಾಗಿದೆ ಮತ್ತು ಬಹಳಷ್ಟು ಕಲಿಯಲು ಸಿಕ್ಕಿತು. ಆಶ್ರಮದಲ್ಲಿ ಕಲಿತದ್ದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ. ಇಲ್ಲಿಗೆ ಬಂದು ಸಾರ್ಥಕವಾಯಿತು. ಗೋವಾದ ದೇವಸ್ಥಾನಗಳನ್ನು ನೋಡುತ್ತಾ ನೋಡುತ್ತಾ ಸನಾತನ ಆಶ್ರಮವನ್ನು ನೋಡಿದಾಗ ನನಗೆ ನಿಜವಾದ ಗೋವಾ ದರ್ಶನವಾಯಿತು.

ಆಶ್ರಮದಲ್ಲಿ ಕಲಿತದ್ದನ್ನು ಮುಂದೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ಎಂದು ವಾರಕರಿ ಸಂಪ್ರದಾಯದ ಹಿರಿಯ ಕೀರ್ತನಕಾರ ಮತ್ತು ಅರ್ಧವ್ಯೂ ಹ.ಭ.ಪ. ಬಂಡಾತಾತ್ಯಾ ಇವರು ಉದ್ಘರಿಸಿದರು. ಅವರು 24 ರಿಂದ 30 ರವರೆಗೆ ಗೋವಾದ ರಾಮನಾಥಿಯ ವಿದ್ಯಾಧಿರಾಜ್ ಸಭಾಂಗಣದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಗೋವಾಕ್ಕೆ ಬಂದಿದ್ದರು. ಜೂನ್ 24ರಂದು ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಪೂ. ಪೃಥ್ವಿರಾಜ್ ಹಜಾರೆ ಇವರು ಅವರರಿಗೆ ಶಾಲು ಹೊದಿಸಿ, ಶ್ರೀಫಲ ನೀಡಿ ಗೌರವಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!