|

ಮಂಡಲಾ (ಮಧ್ಯ ಪ್ರದೇಶ್) – ಇಲ್ಲಿಯ ಭೈಸವಾಹಿ ಗ್ರಾಮದಲ್ಲಿ ಆಡಳಿತವು ದಾಳಿ ನಡೆಸಿ 150 ಹಸುಗಳ ರಕ್ಷಣೆ ಮಾಡಿದೆ ಈ ಹಸುಗಳನ್ನು ಕಳ್ಳ ಸಾಗಣೆ ಮಾಡಿ ಗೋ ಹತ್ಯೆಗಾಗಿ ತರಲಾಗಿತ್ತು, ನಂತರ ಆಡಳಿತವು ಕಾನೂನುಬಾಹಿರ 11 ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಿ ನೆಲಸಮ ಮಾಡಿದರು. ಸರಕಾರಿ ಭೂಮಿಯ ಮೇಲೆ ಈ ಮನೆಗಳನ್ನು ಕಟ್ಟಲಾಗಿತ್ತು. (ಇದು ಆಡಳಿತಕ್ಕೆ ಮೊದಲೇ ಗೊತ್ತಿರಲಿಲ್ಲವೇ? ಮನೆ ಕಟ್ಟುವವರೆಗೆ ಆಡಳಿತವು ನಿದ್ರಿಸುತ್ತಿತ್ತೆ? – ಸಂಪಾದಕರು) ಈ ಸಂಪೂರ್ಣ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ಅಪರಾಧ ದಾಖಲಾಗಿದ್ದು ಓರ್ವನ್ ಅನ್ನು ಬಂಧಿಸಲಾಗಿದೆ ಉಳಿದವರು ತಪ್ಪಿಸಿಕೊಂಡು ಹೋದರು ಈ ಗ್ರಾಮದಲ್ಲಿ ಇದಕ್ಕೂ ಮೊದಲು ಕಾರ್ಯಾಚರಣೆ ಮಾಡಲಾಗಿತ್ತು ಆದರೆ ಇಷ್ಟು ದೊಡ್ಡ ಕಾರ್ಯಾಚರಣೆ ಇದೆ ಮೊದಲ ಬಾರಿ ಆಗಿದೆ.
ಸಂಪಾದಕೀಯ ನಿಲುವುಬಕ್ರೀದ್ ಸಮಯದಲ್ಲಿ ಮೇಕೆಗಳನ್ನು ಬಲಿಕೊಡುವಾಗ ಗೋ ಹತ್ಯೆ ಏಕೆ ಮಾಡಲಾಗುತ್ತದೆ ? ಇದರ ಬಗ್ಗೆ ಮುಸಲ್ಮಾನರ ಧಾರ್ಮಿಕ ಮುಖಂಡರು ರಾಜಕೀಯ ನಾಯಕರು ಉತ್ತರ ನೀಡುವರೆ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!