
೧. ಹಿಂದಿನ ಕಾಲದಲ್ಲಿನ ದೇವಾಲಯಗಳನ್ನು ಈಶ್ವರೇಚ್ಛೆಯಿಂದಲೇ ಕಟ್ಟಲಾಗುತ್ತಿತ್ತ್ತು : ‘ಹಿಂದಿನ ಕಾಲದಲ್ಲಿ ದೇವಾಲಯಗಳ ನಿರ್ಮಾಣ ದಲ್ಲಿ ದೇವತೆಗಳು ಸಾಕ್ಷಾತ್ಕಾರ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿ ದೇವಾಲಯವನ್ನು ಹೇಗೆ ಕಟ್ಟಬೇಕು ಎಂಬುದರ ಮಾರ್ಗದರ್ಶನ ಮಾಡುತ್ತಿದ್ದರು ಹಾಗೂ ದೇವತೆಯ ಆಸನಪೀಠ ಎಲ್ಲಿರಬೇಕು ?’ ಇದರ ಮಾಹಿತಿಯನ್ನೂ ಕೊಡುತ್ತಿದ್ದರು. ಆದ್ದರಿಂದ ಸಂಪೂರ್ಣ ದೇವಾಲಯವನ್ನು ಈಶ್ವರೇಚ್ಛೆಯಿಂದಲೇ ನಿರ್ಮಿಸಲಾಗುತ್ತಿತ್ತು.
೨. ದೇವಾಲಯದ ರಚನೆಯ ವೈಶಿಷ್ಟ್ಯಗಳು : ದೇವಾಲಯಗಳು ಈಶ್ವರೇಚ್ಛೆಯಿಂದ ಕಟ್ಟಲ್ಪಡುತ್ತಿದ್ದುದರಿಂದ ಈ ದೇವಾಲಯಗಳ ರಚನೆಯು ಕಾಲಚಕ್ರಕ್ಕೆ ಅಗತ್ಯವಿರುವ ಕಾರ್ಯಕ್ಕೆ ಅನುಗುಣವಾಗಿ ಪ್ರಾದೇಶಿಕ ಅರಿವಿನಿಂದಲೂ ಜೋಡಿಸಲ್ಪಡುತ್ತಿದ್ದವು.
೩. ಶ್ರೀ ಮಹಾಲಕ್ಷ್ಮಿ ದೇವಾಲಯವು ಸೃಷ್ಟಿಯಲ್ಲಿನ ಪ್ರತಿಯೊಂದು ಕಾರ್ಯಕಾರೀ ಕಾಲಚಕ್ರವಾಚಕ ಚಟುವಟಿಕೆಗಳಿಗೆ ಸಾಕ್ಷಿದಾರ ಆಗಿದೆ : ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಾಲಯವೂ ಹೀಗೆಯೆ ಕಾಲಚಕ್ರಕ್ಕನುಸಾರ ಯೋಗ್ಯ ಸ್ಥಳದರ್ಶಕ ಆಕೃತಿಬಂಧದಿಂದ ಸಾಕಾರವಾಗಿರುವುದರಿಂದ ಅದು ಸೃಷ್ಟಿಯ ಪ್ರತಿಯೊಂದು ಕಾರ್ಯಕಾರೀ ಕಾಲಚಕ್ರವಾಚಕ ಘಟನೆಗಳಿಗೆ ಸಾಕ್ಷಿಯಾಗಿದೆ.
– ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ ಗೋವಾ.
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !