ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಆದಿ ಶಂಕರಾಚಾರ್ಯರ ಕಾಲ ಮತ್ತು ಸದ್ಯದ ಕಾಲದ ಧರ್ಮವಿರೋಧಿಗಳಲ್ಲಿನ ವ್ಯತ್ಯಾಸ !

‘ಆದಿ ಶಂಕರಾಚಾರ್ಯರು ಇಡೀ ಭಾರತದಲ್ಲಿ ಸಂಚಾರ ಮಾಡಿ ಹಿಂದೂ ಧರ್ಮದ ವಿರೋಧಿಗಳೊಂದಿಗೆ, ವಾದ-ವಿವಾದದಲ್ಲಿ ಗೆದ್ದು ಹಿಂದೂ ಧರ್ಮ ಪುನರ್ಸ್ಥಾಪಿಸಿದರು. ಆಗಿನ ಕಾಲದ ವಿರೋಧಿಗಳು ವಾದ-ವಿವಾದ ಮಾಡುತ್ತಿದ್ದರು. ತದ್ವಿರುದ್ಧವಾಗಿ ಸದ್ಯದ ಕಾಲದ ಧರ್ಮವಿರೋಧಿಗಳು ವಾದ-ವಿವಾದ ಮಾಡದೇ ಕೇವಲ ಶಾರೀರಿಕ ಮತ್ತು ಬೌದ್ಧಿಕ ಗೂಂಡಾಗಿರಿ ಮಾಡುತ್ತಾರೆ !’

ಸಚ್ಚಿದಾನಂದ ಪರಬ್ರಹ್ಮ ಡಾ.  ಆಠವಲೆ