
ಸದ್ಯ ಬಿಸಿಲಿನ ತಾಪ ಹೆಚ್ಚಾಗಿರುವುದ ರಿಂದ ಶರೀರಕ್ಕೆ ಶೀತವೆಂದು ಅನೇಕ ಜನರು ಕಾಮಕಸ್ತೂರಿ ಬೀಜಗಳನ್ನು (ಸಬ್ಜಾ) ತಿನ್ನುತ್ತಿದ್ದಾರೆ.
ಸದ್ಯ ವಸಂತ ಋತು ಪ್ರಾರಂಭವಾಗಿದೆ. ಇದು ನಿಸರ್ಗತಃ ಕಫವನ್ನು ಹೆಚ್ಚಿಸುವ ಕಾಲವಾಗಿರುವುದರಿಂದ ನಿಯಮಿತವಾಗಿ ಸಬ್ಜಾ ತಿನ್ನುವವರಿಗೆ ಶೀತ-ಕೆಮ್ಮಿನ ತೊಂದರೆಗಳು ಹೆಚ್ಚಾಗಬಹುದು. ಕಾಮಕಸ್ತೂರಿ ಬೀಜಗಳು (ಸಬ್ಜಾ) ಜೀರ್ಣವಾಗಲು ಜಡವಾಗಿರುತ್ತವೆ.
ನಿಯಮಿತವಾಗಿ ತಿಂದರೆ ಬಿಸಿಲಿನಿಂದ ಮೊದಲೇ ಕಡಿಮೆಯಾಗಿರುವ ಹಸಿವು ಇನ್ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಯಾರು ನಿಯಮಿತವಾಗಿ ವ್ಯಾಯಾಮವನ್ನು ಮಾಡುತ್ತಾರೆಯೋ, ಯಾರಲ್ಲಿ ಹಸಿವು ಮತ್ತು ಜೀರ್ಣಶಕ್ತಿ ಉತ್ತಮವಾಗಿದೆಯೋ, ಅವರು ಮಾತ್ರ ಸಬ್ಜಾ ತಿನ್ನಬಹುದು. ಇತರರು ಮಾತ್ರ ಅಪರೂಪಕ್ಕೊಮ್ಮೆ ಮತ್ತು ಸ್ವಲ್ಪ ಮಟ್ಟಿಗೆ ತಿನ್ನುವುದು ಉತ್ತಮ !
– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ. (೨.೪.೨೦೨೪)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !