ಮುಸಲ್ಮಾನ ಮಹಿಳೆಯರಿಂದ ನ್ಯಾಯಾಲಯದಲ್ಲಿ ಮನವಿ

ಮುಂಬಯಿ : ಧಾರ್ಮಿಕ ದ್ವೇಷ ನಿರ್ಮಾಣ ಮಾಡುವ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಭಾಜಪ ಶಾಸಕ ಟಿ. ರಾಜಾ ಸಿಂಹ, ಶಾಸಕ ನಿತೀಶ ರಾಣೆ ಮತ್ತು ಶಾಸಕಿ ಗೀತಾ ಜೈನ್ ವಿರುದ್ಧ ದೂರು ದಾಖಲಿಸಬೇಕು ಎಂದು ಖಾರನ ಅಫ್ತಾಬ ಸಿದ್ಧಿಕಿ ಈ ಮಹಿಳೆಯೊಂದಿಗೆ ಇತರ ಕೆಲವು ನಾಗರಿಕರು ಮುಂಬಯಿಯ ಉಚ್ಚನ್ಯಾಯಾಲಯದಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ರೇವತಿ ಮೋಹಿತೆ-ಡೇರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರ ವಿಭಾಗೀಯಪೀಠದಲ್ಲಿ ಏಪ್ರಿಲ್ 8 ರಂದು ತಕ್ಷಣವೇ ವಿಚಾರಣೆ ನಡೆಯಲಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ವಿಜಯ ಹಿರೇಮಠ ಅವರು ಏಪ್ರಿಲ್ 1 ರಂದು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ,
1. ಚುನಾವಣೆ ಮುಂದಿರುವಾಗ ಧಾರ್ಮಿಕ ಗಲಭೆ ಭುಗಿಲೇಳಿಸುವುದು ಭಾಜಪದ ಸಂಚಾಗಿದೆ. ಭಾಜಪದ ಶಾಸಕರು ಮೀರಾರೋಡ್, ಮಾಲವಣಿ, ಗೊವಂಡಿ, ಘಾಟಕೊಪರ್ ಈ ಸ್ಥಳಗಳಲ್ಲಿ ಧಾರ್ಮಿಕ ವಾತಾವರಣ ಹಾಳು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.
2. ಲೋಕಸಭಾ ಚಿನಾವಣೆಯ ಸಮಯದಲ್ಲಿ ಹೆಚ್ಚಿನ ಪರಿಣಾಮ ಆಗಬಹುದು, ಆದ್ದರಿಂದ ಧಾರ್ಮಿಕ ಗಲಭೆಗಳು ನಿರ್ಮಾಣವಾಗಬಹುದು. ಸರ್ವೋಚ್ಚ ನ್ಯಾಯಾಲಯವು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಯಾರದೇ ದೂರಿನ ದಾರಿಯನ್ನು ಕಾಯದೇ ಪೊಲೀಸರು ತಾವಾಗಿಯೇ ಮುಂದುವರಿದು ದೂರು ದಾಖಲಿಸಬೇಕು’, ಎನ್ನುವ ಆದೇಶವನ್ನು ನೀಡಿದೆ; ಆದರೆ ಮುಂಬಯಿ ಪೊಲೀಸರು ಶಾಸಕರ ವಿರುದ್ಧ ದೂರು ದಾಖಲಿಸಿರುವುದಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!