|

ನವ ದೆಹಲಿ – ಭಾರತದ ಮಾಜಿ ಆಡ್ವೋಕೆಟ್ ಜನರಲ್ ಮುಕುಲ ರೋಹತಗಿ ಕಚ್ಚಾಥಿಯು ದ್ವೀಪ ಕಾಂಗ್ರೆಸ್ ಸರಕಾರವು ಏನನ್ನು ಪಡೆಯದೆ ಶ್ರೀಲಂಕಾಗೆ ಉಡುಗೊರೆ ಎಂದು ನೀಡಿರುವ ಗಂಭೀರ ಆರೋಪ ಮಾಡಿದ್ದಾರೆ. ಅವರು ಒಂದು ಆಂಗ್ಲ ವಾರ್ತಾ ವಾಹಿನಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ನಮಗೆ ಆ ದ್ವೀಪ ಹಿಂಪಡೆಯಬೇಕಿದ್ದರೆ ಶ್ರೀಲಂಕಾದ ಜೊತೆಗೆ ಯುದ್ಧ ಮಾಡಬೇಕಾಗಬಹುದು, ಎಂದು ಕೂಡ ಅವರು ಈ ಸಮಯದಲ್ಲಿ ಹೇಳಿದರು.
ತಾತ್ಕಾಲಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರು ಭಾರತದ ಕಚ್ಚಾಥಿವು ಹೆಸರಿನ ದ್ವೀಪ ಶ್ರೀಲಂಕಾಗೆ ನೀಡಿದ್ದರು. ಈ ಮಾಹಿತಿ ಮಾಹಿತಿ ಹಕ್ಕುಗಳ ಕಾನೂನಿನ ಅಡಿಯಲ್ಲಿ ನೀಡಿರುವ ಅರ್ಜಿಯಿಂದ ಬೆಳಕಿಗೆ ಬಂದಿದೆ. ಇದರ ಕುರಿತು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸನ್ನು ಗುರಿ ಮಾಡಿದ್ದರು. ೨೦೧೪ ಮುಕುಲ ರೋಹತಗಿ ಇವರು ಆಡ್ವೋಕೆಟ್ ಜನರಲ್ ಆಗಿದ್ದರು. ಆ ಸಮಯದಲ್ಲಿ ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಕಚ್ಚಾಥಿಯು ದ್ವಿಪದ ಸಂದರ್ಭದಲ್ಲಿ ನಡೆಸಿರುವ ಹೇಳಿಕೆ ಚರ್ಚೆಗೆ ಬಂದಿತ್ತು. ತಮಿಳುನಾಡಿನ ರಾಮೇಶ್ವರಂಯಿಂದ ಕೇವಲ ೧೬ ಕಿಲೋಮೀಟರ್ ಅಂತರದಲ್ಲಿ ಈ ದ್ವೀಪ ಇದೆ.
ಭೂಭಾಗದ ಕೊಡುವ-ತೆಗೆದುಕೊಳ್ಳುವ ಪರಂಪರೆ !
ಸಾಮಾನ್ಯವಾಗಿ ಎರಡು ನೆರೆಯ ದೇಶಗಳಲ್ಲಿ ಭೂಭಾಗದ ಕೊಡುವ ತೆಗೆದುಕೊಳ್ಳುವುದು ನಡೆಯುತ್ತಿರುತ್ತದೆ. ಇದರಲ್ಲಿ ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಯಾವುದಾದರೂ ಭೂಭಾಗ ನೀಡಿ ಇನ್ನೊಂದು ಭೂಭಾಗ ಪಡೆಯಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಈ ರೀತಿ ೧೯೫೮ ರಿಂದ ೧೯೬೦ ರ ವರೆಗೆ ಕೊಡುವ ತೆಗೆದುಕೊಳ್ಳುವುದು ನಡೆದಿತ್ತು, ಎಂದು ರೋಹತಗಿ ಹೇಳಿದರು. ಕೆಲವು ವರ್ಷಗಳ ಹಿಂದೆ ಮೋದಿ ಸರಕಾರವು ಬಾಂಗ್ಲಾದೇಶದ ಜೊತೆಗೆ ಈ ರೀತಿಯ ಕೆಲವು ಭೂಭಾಗದ ಕೊಡುವ ತೆಗೆದುಕೊಳ್ಳುವುದು ನಡೆಸಿದ್ದರು. ಹೀಗೆ ಇದ್ದರೂ ಅವರು ಯಾವುದೇ ಭೂಭಾಗ ಪಡೆಯದೆ ಕಾಂಗ್ರೆಸ್ಸಿನವರು ಕಚ್ಚಾಥಿಯು ದ್ವೀಪ ಶ್ರೀಲಂಕಾಗೆ ಏಕೆ ನೀಡಿದರು ? ಅದರ ಬದಲು ಭಾರತಕ್ಕೆ ಏನು ಸಿಕ್ಕಿದೆ, ಈ ಪ್ರಶ್ನೆಗಳ ಉತ್ತರ ಕಾಂಗ್ರೆಸ್ಸಿನವರೆ ನೀಡಬೇಕಾಗುವುದು, ಎಂದು ಕೂಡ ರೋಹತಗಿ ಈ ಸಮಯದಲ್ಲಿ ಹೇಳಿದರು.
We have to wage a war against Sri Lanka to get back the Kachchatheevu Island. – Mukul Rohatgi, former Advocate General of India
👉 In the year 1974, the then PM Indira Gandhi gave away the island as a gift to Sri Lanka.
👉 Congress has a tradition of undermining the integrity… pic.twitter.com/DlQ5BTDHWE
— Sanatan Prabhat (@SanatanPrabhat) April 2, 2024
ಸಂಪಾದಕೀಯ ನಿಲುವುಭಾರತದ ಅಖಂಡತ್ವಕ್ಕೆ ಬೆಂಕಿ ಹಚ್ಚುವುದು ಕಾಂಗ್ರೆಸ್ಸಿನ ಪರಂಪರೆಗೆ ಆಗಿದೆ. ಈಗ ಮತದಾರರ ಮೂಲಕ ಅದನ್ನು ಶಾಶ್ವತವಾಗಿ ಮನೆಯಲ್ಲಿ ಕೂಡಿಸಲು ಹಿಂದುಗಳು ಸಂಘಟಿತರಾಗಬೇಕು ! |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!