Chittorgarh Stone Pelting : ಚಿತ್ತೋಡಗಡ (ರಾಜಸ್ಥಾನ) ಇಲ್ಲಿ ಹಿಂದುಗಳ ಮೆರವಣಿಗೆಯ ಮೇಲೆ ಮತಾಂಧರಿಂದ ದಾಳಿ

ಒಬ್ಬ ಹಿಂದೂ ಹತ ಹಾಗೂ ಇನೋರ್ವನಿಗೆ ಗಾಯ

ಚಿತ್ತೋಡಗಡ (ರಾಜಸ್ಥಾನ) – ಇಲ್ಲಿಯ ಪಹುನ ಗ್ರಾಮದಲ್ಲಿ ದಶಮಿಯ ತಿಥಿಯಂದು ನಡೆಯುವ ಭಗವಾನ್ ಚಾರಭುಜಾನಾಥ್ ಇವರ ಮೆರವಣಿಗೆ ದರ್ಗಾದ ಹತ್ತಿರ ಬಂದನಂತರ ಮತಾಂಧ ಮುಸಲ್ಮಾನರು ಅದರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಲ್ಲಿ ಶ್ಯಾಮ ಛಿಪಾ ವ್ಯಕ್ತಿ ಮೃತಪಟ್ಟಿರುವ ಸಮಾಚಾರವಿದೆ. ಈ ಘಟನೆಯ ನಂತರ ಅಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಯಿತು. ಘಟನಾ ಸ್ಥಳದಲ್ಲಿ ಪೊಲೀಸರ ಬಂದೋಬಸ್ತು ಮಾಡಲಾಗಿದೆ. ಗ್ರಾಮಸ್ಥರು ಡೋಲು ಬಾರಿಸುತ್ತಾ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆ ನಗರದಲ್ಲಿನ ಮುಖ್ಯ ಮಾರುಕಟ್ಟೆಯಲ್ಲಿರುವ ದರ್ಗಾದ ಹತ್ತಿರ ಬಂದಾಗ ಮುಸಲ್ಮಾನರು ವಾದವಿವಾದ ನಡೆಸಿದರು. ಅದರ ನಂತರ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು.

ಸಂಪಾದಕೀಯ ನಿಲುವು

  • ರಾಜಸ್ಥಾನದಲ್ಲಿ ಈಗ ಭಾಜಪದ ಸರಕಾರ ಬಂದಿದೆ. ಇದು ಮತಾಂಧ ಮುಸಲ್ಮಾನರಿಗೆ ಗಮನದಲ್ಲಿ ಇರಬೇಕು, ಇದಕ್ಕಾಗಿ ಸರಕಾರವು ಪ್ರಯತ್ನ ಮಾಡಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !
  • ಯಾವ ದರ್ಗಾದ ಹತ್ತಿರ ಈ ಘಟನೆ ನಡೆದಿದೆ, ಅಲ್ಲಿಯ ಆರೋಪಿ ಮತಾಂಧರ ಮನೆಯ ಮೇಲೆ ಬುಲ್ಡೋಜರ್ ನಡೆಸುವ ಬೇಡಿಕೆ ಯಾರಾದರೂ ಸಲ್ಲಿಸಿದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ !