ಶ್ರೀರಾಮಮಂದಿರದ ನಿರ್ಮಾಣದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

‘ಹಿಂದೂಗಳೇ, ಅನೇಕ ಪೀಳಿಗೆಗಳು ಸಂಘರ್ಷ ಮಾಡಿದ ನಂತರ ಶ್ರೀರಾಮನ ಕೃಪೆಯಿಂದ ನಮ್ಮ ಪೀಳಿಗೆಗೆ ಶ್ರೀರಾಮನು ತನ್ನ ಜನ್ಮಭೂಮಿಯಲ್ಲಿ ವಿರಾಜಮಾನವಾಗಿರುವುದನ್ನು ನೋಡಲು ಸಿಗುತ್ತಿದೆ. ಇಷ್ಟಕ್ಕೆ ಆನಂದ ಪಡುವುದು ಯೋಗ್ಯ ವಲ್ಲ. ಹಿಂದೂ ರಾಷ್ಟ್ರವೇ ಹಿಂದೂಗಳ ಎಲ್ಲ ಸಮಸ್ಯೆಗಳಿಗೆ ಉಪಾಯವಾಗಿದೆ. ಅದಕ್ಕಾಗಿ ಆಧ್ಯಾತ್ಮಿಕ ಸ್ತರದಲ್ಲಿಯೂ ಪ್ರಯತ್ನವಾಗುವುದು ಆವಶ್ಯಕವಾಗಿದೆ; ಹಾಗಾಗಿ ಇಂದಿನಿಂದ ತಮ್ಮ ಸಾಧನೆಯ ಜೊತೆಗೆ ಪ್ರತಿದಿನ ಸಾಧ್ಯವಾದಷ್ಟು ಸಮಯ ಅಥವಾ ಕಡಿಮೆಪಕ್ಷ ೨ ಗಂಟೆಯಾದರೂ ತಮ್ಮ ಉಪಾಸ್ಯ ದೇವತೆಯ ಅಥವಾ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮ ಜಪಿಸಬೇಕು. ಯಾರಿಗೆ ಕುಳಿತುಕೊಂಡು ನಾಮಜಪ ಮಾಡಲು ಸಾಧ್ಯವಿಲ್ಲವೋ ಅವರು ನಡೆದಾಡುವಾಗ ಅಥವಾ ಪ್ರಯಾಣದಲ್ಲಿಯೂ ಈ ನಾಮ ಜಪಿಸಬಹುದು.’
ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಅದು ರಾಮ ರಾಜ್ಯವಾಗಿ ರೂಪಾಂತರ ವಾಗಬೇಕೆಂದು ಸಾಧಕರ ಸಹಿತ ಎಲ್ಲರೂ ಕಡಿಮೆ ಪಕ್ಷ ೨ ಗಂಟೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಜಪ ಮಾಡಬೇಕು !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ