ತಮಿಳುನಾಡಿನ ದ್ರಮುಕ ಸರಕಾರದಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಇವರ ಹೇಳಿಕೆ !

ಚೆನ್ನೈ (ತಮಿಳುನಾಡು) – ದ್ರಮುಕ (ದ್ರವಿಡ ಮುನ್ನೆತ್ರಕಳಘಂ – ದ್ರವಿಡ ಪ್ರಗತಿ ಸಂಘ) ಪಕ್ಷ ಎಂದಿಗೂ ಧರ್ಮದ ವಿರುದ್ಧವಿಲ್ಲ; ಆದರೆ ಮಸೀದಿ ಕೆಡವಿ ಮಂದಿರ ಕಟ್ಟುವುದು, ಈ ವಿಷಯ ಸ್ವೀಕರಿಸಲು ಸಾಧ್ಯವಿಲ್ಲ, ಎಂದು ತಮಿಳುನಾಡಿನ ದ್ರಮುಕ ಪಕ್ಷದ ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯನಿಧಿ ಸ್ಟಾಲಿನ್ ಇವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಭಿಪ್ರಾಯ ಮಂಡಿಸಿದರು. ಉದಯನಿಧಿ ಸ್ಟಾಲಿನ್ ಇವರು ಈ ಹಿಂದೆ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ರೋಗಕ್ಕೆ ಹೋಲಿಸಿದ್ದರು. ‘ಸನಾತನ ಧರ್ಮವನ್ನು ನಾಶ ಮಾಡಬೇಕು’, ಈ ರೀತಿಯ ಹೇಳಿಕೆ ಅವರ ನಾಯಕರಿಂದ ಬರುತ್ತವೆ.
(ಸೌಜನ್ಯ – India Today)
ಸಂಪಾದಕೀಯ ನಿಲುವುಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಹಿಂದೆ ಮಹಾರಾಜ ವಿಕ್ರಮಾದಿತ್ಯ ಇವರು ಕಟ್ಟಿಸಿರುವ ಭವ್ಯ ರಾಮ ಮಂದಿರ ಇತ್ತು ಮತ್ತು ಅದನ್ನು ಬಾಬರನೂ ದ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿದನು. ಇದು ಇತಿಹಾಸ ಆಗಿರುವಾಗ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಉದಯನಿಧಿ ಮುಸಲ್ಮಾನರನ್ನು ಓಲೈಸುವುದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ! ಮಂದಿರ ಕೆಡವಿ ಮಸೀದಿ ಕಟ್ಟಿರುವುದು, ಇದು ಉದಯನಿಧಿ ಇವರಿಗೆ ನಡೆಯುತ್ತದೆಯೇ ? ಇದನ್ನು ಅವರು ಸ್ಪಷ್ಟ ಪಡಿಸಬೇಕು ! ನಡೆಯುವುದಿಲ್ಲವಾದರೆ ದೇಶದಲ್ಲಿನ ಮೂರುವರೆ ಲಕ್ಷ ದೇವಸ್ಥಾನಗಳು ಕೆಡವಿ ಅಲ್ಲಿ ಮಸೀದಿಗಳು ಕಟ್ಟಿರುವುದನ್ನು ತೆರವುಗೊಳಿಸಲು ಹೇಳುವರೆ ? |
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
‘ರಸ್ತೆಯಲ್ಲಿ ನಮಾಜ್ ಮಾಡುವುದು ತಪ್ಪಾಗಿದ್ದರೆ, ಎಲ್ಲ ಹಬ್ಬಗಳ ಆಚರಣೆಗಳನ್ನು ನಿಷೇಧಿಸಬೇಕಂತೆ!’
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
‘ಹಿಂದೂ’ ಧರ್ಮವಲ್ಲ, ಅದಕ್ಕೆ ಅಧಿಕೃತ ಮಾನ್ಯತೆಯಿಲ್ಲ !’ – ಬೆಂಗಳೂರು ಧರ್ಮಪೀಠದ ಮಠಾಧಿಪತಿ ಜನಬಸವಾನಂದ ಸ್ವಾಮಿ
ಶಾಲೆ ಮತ್ತು ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು! – ಶಿಕ್ಷಣ ಸಚಿವ ಮಧು ಬಂಗಾರಪ್ಪ
‘ಬಕ್ರೀದ್ ದಿನದಂದು ಗೋಹತ್ಯೆ ಮಾಡೇ ಮಾಡುತ್ತೇವೆ !’(ಅಂತೆ) :Humayun Kabir