ಮಸೀದಿ ಓಡೆದು ಮಂದಿರ ಕಟ್ಟುವುದು ಇದು ಒಪ್ಪಲು ಸಾಧ್ಯವಿಲ್ಲ !(ಅಂತೆ) – ಉದಯನಿಧಿ ಸ್ಟಾಲಿನ್

ತಮಿಳುನಾಡಿನ ದ್ರಮುಕ ಸರಕಾರದಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಇವರ ಹೇಳಿಕೆ !

ಚೆನ್ನೈ (ತಮಿಳುನಾಡು) – ದ್ರಮುಕ (ದ್ರವಿಡ ಮುನ್ನೆತ್ರಕಳಘಂ – ದ್ರವಿಡ ಪ್ರಗತಿ ಸಂಘ) ಪಕ್ಷ ಎಂದಿಗೂ ಧರ್ಮದ ವಿರುದ್ಧವಿಲ್ಲ; ಆದರೆ ಮಸೀದಿ ಕೆಡವಿ ಮಂದಿರ ಕಟ್ಟುವುದು, ಈ ವಿಷಯ ಸ್ವೀಕರಿಸಲು ಸಾಧ್ಯವಿಲ್ಲ, ಎಂದು ತಮಿಳುನಾಡಿನ ದ್ರಮುಕ ಪಕ್ಷದ ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯನಿಧಿ ಸ್ಟಾಲಿನ್ ಇವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಭಿಪ್ರಾಯ ಮಂಡಿಸಿದರು. ಉದಯನಿಧಿ ಸ್ಟಾಲಿನ್ ಇವರು ಈ ಹಿಂದೆ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ರೋಗಕ್ಕೆ ಹೋಲಿಸಿದ್ದರು. ‘ಸನಾತನ ಧರ್ಮವನ್ನು ನಾಶ ಮಾಡಬೇಕು’, ಈ ರೀತಿಯ ಹೇಳಿಕೆ ಅವರ ನಾಯಕರಿಂದ ಬರುತ್ತವೆ.

(ಸೌಜನ್ಯ – India Today)

ಸಂಪಾದಕೀಯ ನಿಲುವು

ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಹಿಂದೆ ಮಹಾರಾಜ ವಿಕ್ರಮಾದಿತ್ಯ ಇವರು ಕಟ್ಟಿಸಿರುವ ಭವ್ಯ ರಾಮ ಮಂದಿರ ಇತ್ತು ಮತ್ತು ಅದನ್ನು ಬಾಬರನೂ ದ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿದನು. ಇದು ಇತಿಹಾಸ ಆಗಿರುವಾಗ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಉದಯನಿಧಿ ಮುಸಲ್ಮಾನರನ್ನು ಓಲೈಸುವುದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ !

ಮಂದಿರ ಕೆಡವಿ ಮಸೀದಿ ಕಟ್ಟಿರುವುದು, ಇದು ಉದಯನಿಧಿ ಇವರಿಗೆ ನಡೆಯುತ್ತದೆಯೇ ? ಇದನ್ನು ಅವರು ಸ್ಪಷ್ಟ ಪಡಿಸಬೇಕು ! ನಡೆಯುವುದಿಲ್ಲವಾದರೆ ದೇಶದಲ್ಲಿನ ಮೂರುವರೆ ಲಕ್ಷ ದೇವಸ್ಥಾನಗಳು ಕೆಡವಿ ಅಲ್ಲಿ ಮಸೀದಿಗಳು ಕಟ್ಟಿರುವುದನ್ನು ತೆರವುಗೊಳಿಸಲು ಹೇಳುವರೆ ?