೧೯೯೦ ರಲ್ಲಿ ೧೨೫ ಕಾರಸೇವಕರಿಗೆ ಆಶ್ರಯ ನೀಡಿರುವ ಶ್ರೀಮತಿ ಓಂ ಭಾರತಿ ಇವರಿಗೆ ಉದ್ಘಾಟನೆಯ ಆಮಂತ್ರಣ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದ ಉದ್ಘಾಟನೆಗಾಗಿ ೮ ಸಾವಿರ ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಶ್ರೀಮತಿ ಓಂ ಭಾರತಿ ಇವರು ಕೂಡ ಒಬ್ಬರು. ೧೯೯೦ ರಲ್ಲಿ ರಾಜ್ಯದಲ್ಲಿ ಮುಲಾಯಂ ಸಿಂಹ ಇವರ ಸರಕಾರ ಇರುವಾಗ ಅಯೋಧ್ಯೆಗೆ ಬಂದಿರುವ ಕಾರಸೇವಕರ ಮೇಲೆ ಗುಂಡು ಹಾರಾಟ ಮಾಡಲಾಗಿತ್ತು. ಆ ಸಮಯದಲ್ಲಿ ೧೨೫ ಕಾರಸೇವಕರಿಗೆ ಓಂ ಭಾರತಿ ಇವರು ಮನೆಯಲ್ಲಿ ಆಶ್ರಯ ನೀಡಿ ಅವರ ರಕ್ಷಣೆಯನ್ನು ಮಾಡಿದ್ದರು. ಆ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರಾದ ಅಶೋಕ ಸಿಂಘಾಲ ಇವರು ಕೂಡ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆಗ ನಡೆದಿರುವ ಗುಂಡು ಹಾರಾಟದಲ್ಲಿ ಕೊಲಕಾತಾದ ಕೋಠಾರಿ ಬಂದುಗಳು ಹುತಾತ್ಮರಾದರು. ಇವರು ಕೂಡ ಓಂ ಭಾರತಿ ಇವರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಓಂ ಭಾರತಿ ಇವರು, ನವಂಬರ್ ೨, ೧೯೯೦ ರಂದು ಆಗಿನ ಮುಲಾಯಂ ಸಿಂಹ ಸರಕಾರವು ಪೊಲೀಸರಿಗೆ ಕಾರಸೇವಕರ ಮೇಲೆ ಗುಂಡು ಹಾರಿಸುವ ಆದೇಶ ನೀಡಿತ್ತು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಗುಂಡು ಹಾರಿಸುವ ಆದೇಶ ನೀಡಿದ್ದರು, ಎಂದು ಹೇಳಿದರು. ಈಗ ಶ್ರೀರಾಮಮಂದಿರದ ಉದ್ಘಾಟನೆ ಆಗುತ್ತಿದೆ. ಅದರ ಆನಂದ ಮತ್ತು ಸಮಾಧಾನ ಇದೆ; ಆದರೆ ನನ್ನ ಕಾರಸೇವಕರ ಬಲಿದಾನ, ಹರಿದಿರುವ ಅವರ ರಕ್ತ ಮತ್ತು ಅವರು ಸಹಿಸಿರುವ ದುಃಖ ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೋಠಾರಿ ಬಂಧು ನನ್ನ ಮನೆಯಲ್ಲಿ ಅಡಗಿದ್ದರು. ಗುಂಡಿನಿಂದ ತಮ್ಮ ಜೀವ ರಕ್ಷಿಸಿಕೊಳ್ಳುವುದಕ್ಕಾಗಿ ಅವರು ನಮ್ಮ ಮನೆಯ ಆಶ್ರಯ ಪಡೆದಿದ್ದರು. ಮನೆಯಿಂದ ಹೊರಗೆ ಹೋಗುತ್ತಲೇ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಶ್ರೀರಾಮಮಂದಿರಕ್ಕಾಗಿ ಅವರು ಹುತಾತ್ಮರಾದರು. ಆ ಸಮಯದಲ್ಲಿ ಕಾಂಗ್ರೆಸ್ ಕೇವಲ ವೀಕ್ಷಿಸುವ ನಿಲುವು ತಾಳಿತ್ತು. ಅವರು ಯಾವುದೇ ಸಹಾಯ ಮಾಡಲಿಲ್ಲ. ಆ ಸಮಯದಲ್ಲಿ ಮುಖ್ಯಮಂತ್ರಿ ಮುಸಲ್ಮಾನ ಮತದಾರನ್ನು ಸಂತೋಷಪಡಿಸುತ್ತಿದ್ದರು. ಅದಕ್ಕಾಗಿ ಅವರು ಕಾರಸೇವಕರ ಮೇಲೆ ಗುಂಡು ಹಾರಿಸುವ ಆದೇಶ ನೀಡಿದ್ದರು ಎಂದು ಹೇಳಿದರು.
(ಸೌಜನ್ಯ: India Today)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !