
ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಮತ್ತು ಧರ್ಮಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿಗೆ ಪ್ರೇರಣೆ ನೀಡುವ ಸರ್ವೋತ್ಕೃಷ್ಟ ಮಾಧ್ಯಮ ಎಂದರೆ ಸನಾತನ ಪ್ರಭಾತ !
ಈ ಸನಾತನ ಪ್ರಭಾತವನ್ನು ನಿಯಮಿತವಾಗಿ ಓದುವುದರಿಂದ ವಾಚಕರಲ್ಲಿ ಸಾಧನೆಯ ಆಸಕ್ತಿ ಮೂಡುತ್ತದೆ ಹಾಗೂ ಅದರಲ್ಲಿನ ರಾಷ್ಟ್ರ ಮತ್ತು ಧರ್ಮದ ಕುರಿತಾದ ಪ್ರೇಮ ಹೆಚ್ಚುತ್ತಿದೆ. ಈ ಸಂಚಿಕೆಯ ವಾಚನದಿಂದ ನಮಗೆ ಮುಂದಿನ ದಿಶೆ ಮತ್ತು ಮಾರ್ಗದರ್ಶನ ದೊರೆಯುತ್ತದೆ ಎಂದು ಕೆಲವು ವಾಚಕರು ಉತ್ಸಾಹ ಭರಿತವಾಗಿ ಹೇಳುತ್ತಿದ್ದಾರೆ.
ಹೀಗಿದ್ದರೂ ಪ್ರಥಮ ಭೇಟಿಯಲ್ಲಿ ಜಿಜ್ಞಾಸುಗಳನ್ನು ವಾಚಕರನ್ನಾಗಿ ಹೇಗೆ ಮಾಡುವುದು ? ಅವರ ಜೊತೆಗೆ ಬಾಂಧವ್ಯ ಬೆಳೆದ ನಂತರ ವಾಚಕರಾಗುವುದಕ್ಕಾಗಿ ಪ್ರೇರೇಪಿತಗೊಳಿಸುವುದು, ಎಂದು ಅನೇಕ ಸಾಧಕರಿಗೆ ಅನಿಸುತ್ತದೆ, ಆದ್ದರಿಂದ ಅವರು ಜಿಜ್ಞಾಸುಗಳಿಗೆ ವಾಚಕರನ್ನಾಗಿ ಮಾಡಲು ತತ್ಪರತೆಯಿಂದ ಪ್ರೇರಣೆ ನೀಡುವುದಿಲ್ಲ.
ನಮ್ಮ ಅಯೋಗ್ಯ ವಿಚಾರ ಪ್ರಕ್ರಿಯೆಯಿಂದ ಜಿಜ್ಞಾಸುಗಳು ಅಮೂಲ್ಯ ಸತ್ಸಂಗದಿಂದ ವಂಚಿತರಾಗಬಾರದು, ಅದಕ್ಕಾಗಿ ಎಲ್ಲಾ ಕಡೆಯ ಸಾಧಕರು ಜಿಜ್ಞಾಸುಗಳನ್ನು ವಾಚಕರನ್ನಾಗಿ ಮಾಡಲು ಮೊದಲ ಭೇಟಿಯಿಂದಲೇ ಪ್ರಯತ್ನ ಮಾಡಬೇಕು. (೧೯.೧೨.೨೦೨೩)
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ